• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 19, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಡ್ರೀಮ್ ಥಿಯೇಟರ್‌’‌ನಲ್ಲಿ ಶಿವಣ್ಣ-ಡಾಲಿ ನ್ಯೂ ‘ಆಪರೇಷನ್’

ಕವಲುದಾರಿ ಡೈರೆಕ್ಟರ್ ಜೊತೆ ಮೋಡಿಗೆ ರೆಡಿ ಟಗರು ಜೋಡಿ!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 19, 2025 - 2:53 pm
in ಸಿನಿಮಾ
0 0
0
Add a heading (35)

ನಾಲ್ಕನೇ ಬಾರಿ ಒಂದಾಗ್ತಿರೋ ಟಗರು ಜೋಡಿ ಶಿವಣ್ಣ-ಡಾಲಿ, ಮತ್ತೊಮ್ಮೆ ಮೋಡಿ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಹೌದು, ಡ್ರೀಮ್ ಥಿಯೇಟರ್‌ನಲ್ಲಿ ಹೊಚ್ಚ ಹೊಸ ಆಪರೇಷನ್ ಮಾಡಲು ಸಜ್ಜಾಗಿರೋ ಈ ಸೂಪರ್ ಕಾಂಬೋ, ಚಿತ್ರಪ್ರೇಮಿಗಳನ್ನು 70ರ ದಶಕಕ್ಕೆ ಕೊಂಡೊಯ್ಯಲಿದೆ. ಇಷ್ಟಕ್ಕೂ ಇದು ಯಾವ ಜಾನರ್ ಸಿನಿಮಾ..? ಸಾರಥಿ ಯಾರು..? ಕಾನ್ಸೆಪ್ಟ್ ಲುಕ್ ಹೇಗಿದೆ ಅಂತೀರಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

  • ‘ಡ್ರೀಮ್ ಥಿಯೇಟರ್‌’‌ನಲ್ಲಿ ಶಿವಣ್ಣ-ಡಾಲಿ ನ್ಯೂ ‘ಆಪರೇಷನ್’
  • ಕವಲುದಾರಿ ಡೈರೆಕ್ಟರ್ ಜೊತೆ ಮೋಡಿಗೆ ರೆಡಿ ಟಗರು ಜೋಡಿ!
  • ‘ಉತ್ತರಕಾಂಡ’ಗೂ ಮೊದ್ಲೇ ಹೊಚ್ಚ ಹೊಸ ಪ್ರಾಜೆಕ್ಟ್ ಅನೌನ್ಸ್
  • ಟೈಟಲ್ ಜೊತೆ ಫಸ್ಟ್‌ಲುಕ್ ಕಿಕ್.. 70ರ ದಶಕದ ಶೈಲಿಯ ಚಿತ್ರ

666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್.. ಸ್ಯಾಂಡಲ್‌ವುಡ್ ಅಂಗಳದಲ್ಲಿ ಅನೌನ್ಸ್ ಆಗಿರೋ ಹೊಚ್ಚ ಹೊಸ ಸಿನಿಮಾ. ಹೌದು, ಕನ್ನಡ ಹಾಗೂ ತೆಲುಗು ಎರಡೆರಡು ಭಾಷೆಗಳಲ್ಲಿ ಒಟ್ಟೊಟ್ಟಿಗೆ ಚಿತ್ರೀಕರಣವಾಗಲಿರೋ ಈ ಸಿನಿಮಾದಲ್ಲಿ ನಾಲ್ಕನೇ ಬಾರಿ ಒಂದಾಗ್ತಿದ್ದಾರೆ ನಟ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ.

RelatedPosts

ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು!

ಕಿಯಾರಾಗಾಗಿ ಶೂಟಿಂಗ್ ಶಿಫ್ಟ್.. ಯಶ್‌ಗೆ ಮುಂಬೈ ಸಲಾಂ

Guarantee Exclusive: ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು..!

“X&Y” ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಕಥಾಹಂದರ: ನಿರ್ದೇಶಕ ಡಿ ಸತ್ಯಪ್ರಕಾಶ್

ADVERTISEMENT
ADVERTISEMENT

ಟಗರು ಸಿನಿಮಾದಿಂದ ಜೊತೆಯಾದ ಶಿವಣ್ಣ-ಡಾಲಿ ಜೋಡಿ ಬೈರಾಗಿ, ಉತ್ತರಕಾಂಡ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಕಾಂಬೋ ಅನಿಸಿಕೊಂಡಿತ್ತು. ಇದೀಗ ಉತ್ತರಕಾಂಡ ಚಿತ್ರ ಕಂಪ್ಲೀಟ್ ಆಗೋಕೆ ಮೊದಲೇ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಅದೇ 666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್. ಅಂದಹಾಗೆ ಈ ಹಿಟ್ ಕಾಂಬೋನ ಮತ್ತೊಮ್ಮೆ ಜೊತೆಯಾಗಿಸಿರೋದು ಸಕ್ಸಸ್‌‌ಫುಲ್ ಸಿನಿಮಾಗಳ ನಿರ್ದೇಶಕ ಹೇಮಂತ್ ರಾವ್.

ಗೋಧಿಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಅಂತಹ ಭಿನ್ನ ಅಲೆಯ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ, ಪ್ರೇಕ್ಷಕರಿಗೆ ಫ್ರೆಶ್ ಫೀಲ್ ನೀಡಿದ್ದ ಡೈರೆಕ್ಟರ್ ಹೇಮಂತ್ ರಾವ್. ಈ ಹಿಂದೆಯೇ ಹೇಮಂತ್ ರಾವ್‌ಗೆ ಶಿವಣ್ಣ ಡೇಟ್ಸ್ ನೀಡಿದ್ದರು. ಅದೀಗ ಸಾಕಾರಗೊಳ್ತಿದ್ದು, ಈ ಇಂಟರೆಸ್ಟಿಂಗ್ ಕಾಂಬೋಗೆ ವೈಶಾಖ್ ಫಿಲಂಸ್ ಬ್ಯಾನರ್‌‌ನಡಿ ಡಾ. ವೈಶಾಖ್ ಜೆ ಗೌಡ ಬಂಡವಾಳ ಹೂಡುತ್ತಿದ್ದಾರೆ.

ಚಿತ್ರದ ಫಸ್ಟ್ ಲುಕ್ ಜೊತೆ ಟೈಟಲ್ ಕೂಡ ಸಖತ್ ಡಿಫರೆಂಟ್ ಆಗಿದ್ದು, ಸಿನಿಮಾ ಅದಕ್ಕಿಂತ ವಿಭಿನ್ನವಾಗಿರಲಿದೆ ಎನ್ನಲಾಗ್ತಿದೆ. ಅಂದಹಾಗೆ ಇದು 70ರ ದಶಕದ ಶೈಲಿಯ ಸಿನಿಮಾ ಆಗಿದ್ದು, ಕಂಪ್ಲೀಟ್ ರೆಟ್ರೋ ಬ್ಯಾಕ್‌‌ಡ್ರಾಪ್‌ನಿಂದ ಕೂಡಿರಲಿದೆ ಎನ್ನಲಾಗ್ತಿದೆ. ಶಿವಣ್ಣ ಇಲ್ಲಿ ಪವರ್‌ಫುಲ್ ರೋಲ್‌ಗೆ ಜೀವ ತುಂಬಲಿದ್ದು, ಡಾಲಿ- ಶಿವಣ್ಣ ಅಂದಾಗ ಸಹಜವಾಗಿಯೇ ಪ್ರೇಕ್ಷಕರಿಗೆ ಕ್ಯೂರಿಯಾಸಿಟಿ ಡಬಲ್ ಆಗಿದೆ.

ಟಗರು ಸಿನಿಮಾದಲ್ಲಿ ಹೀರೋ- ವಿಲನ್‌ಗಳಾಗಿ ಶಿವಣ್ಣ-ಡಾಲಿಯ ಟಗ್ ಆಫ್ ವಾರ್ ಸಖತ್ ಜೋರಿತ್ತು. ನಂತರ ಬಂದಂತಹ ಬೈರಾಗಿ ಸಿನಿಮಾದಲ್ಲೂ ಇವರಿಬ್ಬರು ಪಾಸಿಟಿವ್- ನೆಗೆಟಿವ್ ಶೇಡ್‌‌ಗಳಲ್ಲಿ ಪ್ರೇಕ್ಷಕರನ್ನ ರಂಜಿಸಿದ್ದರು. ಉತ್ತರಕಾಂಡದಲ್ಲಿ ಗುದ್ದಾಂಗುದ್ದಿ ಮಾಡೋಕೆ ಸಜ್ಜಾಗಿದ್ದ ಮಾಲೀಕ ಹಾಗೂ ಗಬ್ರು ಅಸಲಿ ಕಥೆ ಬಯಲಾಗುವ ಮೊದಲೇ ಈ ಆಪರೇಷ್ ಡ್ರೀಮ್ ಪ್ರಾಜೆಕ್ಟ್ ಅನೌನ್ಸ್ ಆಗಿದೆ.

130 ಸಿನಿಮಾಗಳನ್ನ ಕಂಪ್ಲೀಟ್ ಮಾಡಿರೋ ಶಿವಣ್ಣ ಸಿನಿಕರಿಯರ್‌ಗೆ ಇಂದಿಗೆ ಬರೋಬ್ಬರಿ 40 ವರ್ಷ. ಅಲ್ಲದೆ ಶಿವಣ್ಣ, ಡಾಲಿ ಇಬ್ಬರೂ ಸಹ ನಟನೆ ಜೊತೆ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಹೋಮ್ ಬ್ಯಾನರ್‌‌ಗಳನ್ನ ಬಿಟ್ಟು, ಒಂದೊಳ್ಳೆ ಸಬ್ಜೆಕ್ಟ್‌ಗಾಗಿ ಹೇಮಂತ್ ರಾವ್ ಜೊತೆ ಕೈ ಜೋಡಿಸಿರೋದು ಇಂಪ್ರೆಸ್ಸೀವ್. ಇನ್ನು ಪ್ರೇಕ್ಷಕರಿಗೆ ಹೊಸತೇನನ್ನೋ ಕೊಡ ಬಯಸುವ ಹೇಮಂತ್ ರಾವ್, ಈ ಬಾರಿ ಯಾವ ತರಹದ ಕಥೆಯನ್ನ ಪ್ರೆಸೆಂಟ್ ಮಾಡ್ತಾರೆ ಅನ್ನೋದೇ ಕೌತುಕ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 06 19t182724.772

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮ್ಯಾಚ್ ಫಿಕ್ಸಿಂಗ್ ಬಾಂಬ್‌ ಸಿಡಿಸಿದ ಟಿ.ಜೆ. ಅಬ್ರಾಹಂ

by ಶಾಲಿನಿ ಕೆ. ಡಿ
June 19, 2025 - 6:32 pm
0

Untitled design 2025 06 19t181254.697

ಬೆಂಗಳೂರಿನಲ್ಲಿ ಜೂನ್ 21ರಂದು ಬೃಹತ್ ಮಟ್ಟದ ಸಹಜ ಯೋಗ, ಸಾಂಸ್ಕೃತಿಕ ಕಾರ್ಯಕ್ರಮ

by ಶಾಲಿನಿ ಕೆ. ಡಿ
June 19, 2025 - 6:13 pm
0

Untitled design 2025 06 19t174741.912

ಕೆರೆಯಲ್ಲಿ ಕಾಲು ಜಾರಿ ಬಿದ್ದು ಅವಳಿ ಮಕ್ಕಳ ದುರ್ಮರಣ

by ಶಾಲಿನಿ ಕೆ. ಡಿ
June 19, 2025 - 5:47 pm
0

Untitled design 2025 06 19t171937.787

ಬೈಕ್ ಅಪಘಾತದಲ್ಲಿ ಶಾಲಾ ಶಿಕ್ಷಕ ಸಾವು: ಕಣ್ಣೀರು ಹಾಕಿದ ಮಕ್ಕಳು

by ಶಾಲಿನಿ ಕೆ. ಡಿ
June 19, 2025 - 5:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 19t170827.786
    ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು!
    June 19, 2025 | 0
  • Add a heading (32)
    ಕಿಯಾರಾಗಾಗಿ ಶೂಟಿಂಗ್ ಶಿಫ್ಟ್.. ಯಶ್‌ಗೆ ಮುಂಬೈ ಸಲಾಂ
    June 19, 2025 | 0
  • Add a heading (27)
    Guarantee Exclusive: ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು..!
    June 19, 2025 | 0
  • Add a heading (24)
    “X&Y” ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಕಥಾಹಂದರ: ನಿರ್ದೇಶಕ ಡಿ ಸತ್ಯಪ್ರಕಾಶ್
    June 19, 2025 | 0
  • Untitled design 2025 06 18t232202.396
    ಗಾಯಕಿ ಮಂಜುಳಾ ಗುರುರಾಜ್ ಅವರ ಮಧುರ ಗಾನ ಸರಣಿ: ಸಂಗೀತ ಪ್ರೇಮಿಗಳಿಗೆ ಸುವರ್ಣಾವಕಾಶ
    June 18, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version