• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಲ್ಮಾನ್‌‌ ಖಾನ್‌ಗೆ ಮೂರು ಮಾರಣಾಂತಿಕ ಕಾಯಿಲೆ..ಫ್ಯಾನ್ಸ್ ಶಾಕ್..!

ಮದುವೆ ಆಗದಿರಲು ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 23, 2025 - 4:09 pm
in ಸಿನಿಮಾ
0 0
0
4112

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‌ಗೆ ಒಂದಲ್ಲ ಎರಡಲ್ಲ ಮೂರು ಮಾರಣಾಂತಿಕ ಕಾಯಿಲೆಗಳಿವೆ. ಈ ಶಾಕಿಂಗ್ ನ್ಯೂಸ್‌‌ನ ಸ್ವತಃ ಸಲ್ಲುನೇ ಬಹಿರಂಗಪಡಿಸಿದ್ದಾರೆ. ಇದನ್ನ ಕೇಳ್ತಿದ್ದಂತೆ ಇಡೀ ಅಭಿಮಾನಿ ಬಳಗ ಆತಂಕಕ್ಕೆ ಈಡಾಗಿದೆ. ಇಷ್ಟಕ್ಕೂ ಅಂಥದ್ದೇನಾಗಿದೆ ಸಲ್ಮಾನ್ ಖಾನ್‌ಗೆ ಅಂತೀರಾ..? ಈ ಡಿಟೈಲ್ಡ್ ಸ್ಟೋರಿ ಒಮ್ಮೆ ನೋಡಿ.

  • ಸಲ್ಲುಗೆ 3 ಮಾರಣಾಂತಿಕ ಕಾಯಿಲೆ..  ಫ್ಯಾನ್ಸ್ ಶಾಕ್..!
  • ಮದುವೆ ಆಗದಿರಲು ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್
  • ಬೆಚ್ಚಿಬೀಳಿಸಿದ ‘ಸಿಕಂದರ್’ ಸೋಲಿನ ಅಸಲಿ ಕಾರಣ..!
  • ಆತಂಕದಲ್ಲಿ ಫ್ಯಾನ್ಸ್.. ಅತಂತ್ರದಲ್ಲಿ ಭಾಯಿಜಾನ್ ಲೈಫ್

59ರ ಹರೆಯದಲ್ಲೂ ಸಲ್ಮಾನ್ ಖಾನ್ ಸಿನಿಮೋತ್ಸಾಹವನ್ನು ಮೆಚ್ಚಲೇಬೇಕು. ಜಿಮ್‌‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ಮೂಲಕ ಚಿತ್ರದ ಪಾತ್ರಕ್ಕೆ ತಕ್ಕನಾಗಿ ದೇಹವನ್ನು ಸಿದ್ದಗೊಳಿಸ್ತಾರೆ. ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿರೋ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಮೂವಿ ಇತ್ತೀಚೆಗೆ ಫ್ಲಾಪ್ ಆಯ್ತು. ಅದಕ್ಕೆ ಕಾರಣ ಹತ್ತು, ಹಲವು.

RelatedPosts

ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ

‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ

ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ

N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

ADVERTISEMENT
ADVERTISEMENT

ಹೌದು.. ಈದ್ ಪ್ರಯುಕ್ತ ಭಾನುವಾರವೇ ಸಿನಿಮಾನ ರಿಲೀಸ್ ಮಾಡಿದ್ದು. ಬಿಡುಗಡೆಗೂ ಮೊದಲೇ ಕನಿಷ್ಠ 200 ಕೋಟಿ ಬ್ಯುಸಿನೆಸ್ ಮಾಡುತ್ತೆ ಅಂದಿದ್ದು, ಸೇರಿದಂತೆ ಸಾಕಷ್ಟು ಕಾರಣಗಳನ್ನ ಪಂಡಿತರು ನೀಡ್ತಾರೆ. ಆದ್ರೆ ಸ್ವತಃ ಸಲ್ಮಾನ್ ಖಾನ್ ನೀಡಿದ ಕಾರಣಗಳನ್ನ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ. ಇತ್ತೀಚೆಗೆ ಫೇಮಸ್ ಕಪಿಲ್ ಶರ್ಮಾ ಶೋಗೆ ತೆರಳಿದ್ದ ಸಲ್ಲು, ತನಗಿರೋ ಕಾಯಿಲೆಗಳ ಲಿಸ್ಟ್ ರಿವೀಲ್ ಮಾಡಿದ್ದಾರೆ.

ಸಲ್ಮಾನ್‌‌ ಖಾನ್‌ಗೆ ಇರೋದು ಒಂದಲ್ಲ, ಎರಡಲ್ಲ. ಬರೋಬ್ಬರಿ ಮೂರು ಮಾರಣಾಂತಿಕ ಕಾಯಿಲೆಗಳು. ಬ್ರೈನ್ ಅನ್ಯೂರಿಸಂ, ಟ್ರೈಜಿಮಿನಲ್ ನ್ಯೂರಾಲ್ಜಿಯಾ ಹಾಗೂ ಅಪಧಮನಿಯ ವಿರೂಪ(AVM).. ಹೀಗೆ ಮೆದುಳು ಹಾಗೂ ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರೋ ಸಲ್ಲು, ಇಂತಹ ಸಮಸ್ಯೆಗಳ ನಡುವೆ ಕೂಡ ನಾನು ಕೆಲಸ ಮಾಡ್ತಿದ್ದೀನಿ. ಡ್ಯಾನ್ಸ್ ಮಾಡ್ತಿದ್ದೀನಿ ಎಂದಿದ್ದಾರೆ.

‘ಬ್ರೈನ್ ಅನ್ಯೂರಿಸಂ’ ಅನ್ನೋದು ಎಷ್ಟು ಮಾರಕ..?!

ಬ್ರೈನ್ ಅನ್ಯೂರಿಸಂ- ಮೆದುಳಿನಲ್ಲಿ ಅಥ್ವಾ ಅದರ ಸುತ್ತಲಿನ ರಕ್ತನಾಳದ ದುರ್ಬಲ ಪ್ರದೇಶದಲ್ಲಿ ಉಬ್ಬುವುದು. ಸಾಮಾನ್ಯವಾಗಿ ಅನ್ಯೂರಿಸಂಗಳು ಚಿಕ್ಕದಾಗಿರುತ್ತವೆ. ಅವು ಸಮಸ್ಯೆ ಉಂಟುಮಾಡಲ್ಲ. ಆದ್ರೆ ಛಿದ್ರಗೊಂಡ ಮೆದುಳಿನ ಅನ್ಯೂರಿಸಂ ಜೀವಕ್ಕೆ ಅಪಾಯಕಾರಿ. ತೀವ್ರ ತಲೆ ನೋವು, ಅತ್ಯಂತ ಕೆಟ್ಟ ತಲೆನೋವು ಇದರ ಲಕ್ಷಣ ಆಗಿರುತ್ತದೆ. ಗುಳ್ಳೆಯಂತಹ ಉಬ್ಬು ಬಂದು, ಅದರೊಳಕ್ಕೆ ರಕ್ತ ನುಗ್ಗಿದಾಗ ರಕ್ತನಾಳ ಇನ್ನೂ ಹೆಚ್ಚು ದೂರ ವಿಸ್ತರಿಸುತ್ತದೆ. ಬಲೂನ್ ತೆಳುವಾದಂತೆ ಅಥ್ವಾ ಗಾಳಿಯಿಂದ ತುಂಬಿದ ಬಲೂನ್ ಸಿಡಿಯುವಂತೆ ಇದು ಒಡೆಯುವ ಸಾಧ್ಯತೆಯಿದೆ.

ಟ್ರೈಜಿಮಿನಲ್ ನ್ಯೂರಾಲ್ಜಿಯಾ’ದಿಂದ ಏನೆಲ್ಲಾ ಸಮಸ್ಯೆ?

ಟ್ರೈಜಿಮಿನಲ್ ನ್ಯೂರಾಲ್ಜಿಯಾ- ಇದಕ್ಕೆ ಟ್ರೈಜಿಮಿನಲ್ ನರಶೂಲೆ ಎನ್ನಲಾಗುತ್ತೆ. ಮುಖದ ಒಂದು ಬದಿಯಲ್ಲಿ ತೀವ್ರವಾದ, ಹಠಾತ್, ಆಘಾತ ತರಹದ ನೋವು ಕೆಲ ಸೆಕೆಂಡ್‌‌ಗಳಿಂದ ನಿಮಿಷಗಳ ವರೆಗೂ ಇರಲಿದೆ. ಇದು ಮುಖದಿಂದ ಮೆದುಳಿಗೆ ಸಂಕೇತ ಸಾಗಿಸುವ ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಹಲ್ಲುಜ್ಜುವಾಗ ಅಥ್ವಾ ಮೇಕಪ್ ಹಾಕುವಾಗ ಸ್ವಲ್ಪ ಸ್ಪರ್ಶವಾದ್ರೂ ಸಿಕ್ಕಾಪಟ್ಟೆ ನೋವಾಗುತ್ತದಂತೆ.

ಅಪಧಮನಿಯ ವಿರೂಪ’ ಎಷ್ಟು ಮಾರಣಾಂತಿಕ..?!

ಅಪಧಮನಿಯ ವಿರೂಪ(AVM)- ಇದು ರಕ್ತನಾಳಗಳ ಗೋಜಲು ಆಗಿದ್ದು, ಅಪಧಮನಿಗಳು ಮತ್ತು ರಕ್ತನಾಳಗಳ ನಡುವೆ ಅನಿಯಮಿತ ಸಂಪರ್ಕಗಳನ್ನು ಸೃಷ್ಠಿಸುತ್ತದೆ. ಇದು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಅಲ್ಲದೆ ಅಂಗಾಂಶಗಳು ಆಮ್ಲಜನಕ ಪಡೆಯುವುದನ್ನು ತಡೆಯುತ್ತದೆ. ಮೆದುಳು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಎವಿಎಂ ಸಂಭವಿಸಬಹುದು. ಮೆದುಳಿನಲ್ಲಿರೋ ಎವಿಎಂ ಸಿಡಿದರೆ, ಅದು ಮೆದುಳಿನ ರಕ್ತಸ್ರಾವಕ್ಕೆ ಕಾರಣ ಆಗಬಹಹುದು. ಇದರಿಂದ ಪಾರ್ಶ್ವವಾಯು ಅಥ್ವಾ ಬ್ರೈನ್‌ಗೆ ಡ್ಯಾಮೇಜ್ ಆಗಬಹುದು.

ಇಷ್ಟೆಲ್ಲಾ ಸಮಸ್ಯೆಗಳಿರೋ ಸಲ್ಮಾನ್ ಖಾನ್‌ಗೆ ಎಷ್ಟು ಸಾವಿರ ಕೋಟಿ ಇದ್ದು ಏನು ಪ್ರಯೋಜನ..? ಸುಖದ ಸುಪೊತ್ತಿಗೆಯಲ್ಲಿದ್ದರೂ ಸಹ ನೆಮ್ಮದಿಯ ಜೀವನವಿಲ್ಲದಂತಾಗಿದೆ. ಅದೇ ಕಾರಣಕ್ಕೆ ಮದ್ವೆ ಕೂಡ ಆಗದೆ ಏಕಾಂಗಿಯಾಗೇ ಉಳಿದುಬಿಟ್ಟಿದ್ದಾರೆ. ಒಂದ್ಕಡೆ ಲಾರೆನ್ಸ್ ಬಿಷ್ಣೋಯ್‌ನಿಂದ ಜೀವ ಭಯ, ಮತ್ತೊಂದೆಡೆ ತನಗಿರೋ ಮಾರಣಾಂತಿಕ ವ್ಯಾದಿಗಳು. ಈ ಮಧ್ಯೆ ಆತನ ಜೀವನ ನಿಜಕ್ಕೂ ನೀರಿನ ಮೇಲಿನ ಗುಳ್ಳೆಯಂತೆ. ಸದ್ಯ ಫ್ಯಾನ್ಸ್ ಆತಂಕಗೊಂಡಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಅಂತ ನೆಚ್ಚಿನ ನಾಯಕನಟನ ಅನಾರೋಗ್ಯಕ್ಕೆ ಮರುಗುತ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1 (4)

ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ

by ಶ್ರೀದೇವಿ ಬಿ. ವೈ
August 8, 2025 - 12:43 pm
0

0 (56)

ವಿವಾಹಿತ ಮಗಳಿಗೂ ಅನುಕಂಪದ ಉದ್ಯೋಗ: 17 ಮಹತ್ವದ ವಿಧೇಯಕಗಳಿಗೆ ಸಚಿವ ಸಂಪುಟ ಒಪ್ಪಿಗೆ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 12:34 pm
0

0 (54)

ಬೈಕ್‌ಗೆ ಟಚ್ ಆಗಿದ್ದಕ್ಕೆ KSRTC ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್‌!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 12:10 pm
0

1 (2)

ಕನ್ನಡ ಕೋಗಿಲೆ ಖ್ಯಾತಿಯ ಜನಪದ ಗಾಯಕಿ, ಸವಿತಕ್ಕ ಮಗ ಸತ್ತಿದ್ದು ಇದೇ ಕಾರಣಕ್ಕಾ?

by ಶ್ರೀದೇವಿ ಬಿ. ವೈ
August 8, 2025 - 11:25 am
0

ಸಂಬಂಧಿಸಿದ ಪೋಸ್ಟ್‌ಗಳು

  • 1 (4)
    ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ
    August 8, 2025 | 0
  • Untitled design 2025 08 07t231607.492
    ‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
    August 7, 2025 | 0
  • Untitled design 2025 08 07t230919.851
    ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ
    August 7, 2025 | 0
  • Untitled design 2025 08 07t224114.522
    N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ
    August 7, 2025 | 0
  • Untitled design 2025 08 07t220957.855
    ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version