• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ರಕ್ಷಿತ್ ಜೊತೆ ಬ್ರೇಕಪ್.. ರಶ್ಮಿಕಾ ಮಂದಣ್ಣ ಸ್ಫೋಟಕ ಹೇಳಿಕೆ..!

‘ರಕ್ಷಿತ್ ಫಸ್ಟ್‌ ಲವ್‌ಗಿಂತ ವಿಜಿ ಲಾಸ್ಟ್‌ ಲವ್ ಶುದ್ಧ’- ರಶ್ಮಿಕಾ

ಯಶಸ್ವಿನಿ ಎಂ by ಯಶಸ್ವಿನಿ ಎಂ
October 22, 2025 - 6:55 pm
in ಬಾಲಿವುಡ್, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 22t183508.519

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಪುಷ್ಪ ಸಿನಿಮಾದ ಶ್ರೀವಲ್ಲಿಯಾಗಿ ಇಡೀ ದೇಶವನ್ನು ಹುಚ್ಚೆಬ್ಬಿಸಿದ ರಶ್ಮಿಕಾ, ನೇರ ನುಡಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮೊದಲ ಪ್ರೇಮ ವೈಫಲ್ಯ ಮತ್ತು ಬ್ರೇಕಪ್‌ನ ನೋವಿನ ಬಗ್ಗೆ ನೀಡಿರೋ ಒಂದು ಸ್ಟೇಟ್ಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಬ್ರೇಕ್ ಅಪ್ ಆದಾಗ ಹುಡುಗರಿಗಿಂತ ಹುಡುಗಿಯರೇ  ಹೆಚ್ಚು ನೋವು ಅನುಭವಿಸ್ತಾರೆ ಎಂದಿರೋ ರಶ್ಮಿಕಾ, ಮೊದಲ ಪ್ರೇಮ ಹಾಗೂ ಕೊನೆಯ ಪ್ರೇಮದ ನಡುವಿನ ಪ್ರೇಮಾಯಣ ಬಿಚ್ಚಿಟ್ಟಿದ್ದಾರೆ.

RelatedPosts

ಕಾಂತಾರ ಇಂಡಿಯಾಗೆ ನಂ.1.. ಛಾವಾ ರೆಕಾರ್ಡ್ ಪೀಸ್ ಪೀಸ್

ಶಿವಣ್ಣ ನಟನೆಯ ಗುಮ್ಮಡಿ ನರಸಯ್ಯ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌..!

ಹೊಸ ದಾಖಲೆ: ಇಂಗ್ಲೀಷ್ ಭಾಷೆಯಲ್ಲಿ ರಿಲೀಸ್ ಆಗ್ತಿದೆ ಕಾಂತಾರ-1

ಸ್ಟಾರ್ಸ್ ಮನೆಯಲ್ಲಿ ದೀಪಾವಳಿ.. ಇಲ್ಲಿದೆ ಸಖತ್ ಸೆಲೆಬ್ರೇಷನ್ ಸ್ಟೋರಿ..!

ADVERTISEMENT
ADVERTISEMENT

ಇಡೀ ಬಾಲಿವುಡ್ ಜಗತ್ತು ಈಗ ರಶ್ಮಿಕಾ ಅವರತ್ತ ತಿರುಗಿ ನೋಡುತ್ತಿದೆ. ಕೇವಲ ಬಾಲಿವುಡ್‌ ಅಲ್ಲ, ಜಗತ್ತೇ ಈಗ ರಶ್ಮಿಕಾ ಕಡೆ ನೋಡತೊಡಗಿದೆ. ಕಾರಣ, ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಥಾಮ ಸಿನಿಮಾ ಥೀಯೇಟರ್ ನಲ್ಲಿ ಭರ್ಜರಿ ಓಟ ನಡೆಸಿದೆ. ಈ ವರ್ಷದ ಟಾಪ್ ಒನ್ ಚಿತ್ರ ಛಾವಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ನಟಿಸಿದ್ರು. ಇದೀಗ ಥಾಮ ಕೂಡ ಸಕ್ಸಸ್ ಕಾಣುವ ಹಾದಿಯಲ್ಲಿದ್ದು, ಸದ್ಯ ಸೌತ್ ಇಂಡಿಯನ್ ಟಾಪ್ ನಟಿ ಬಾಲಿವುಡ್‌ನಲ್ಲೂ ನಂಬರ್ ಒನ್ ಆಗುವ ಮೂಲಕ ಇಂಡಿಯಾದ ಟಾಪ್ ಮೋಸ್ಟ್ ನಟಿ ಪಟ್ಟ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ.

ರಕ್ಷಿತ್ ಜೊತೆ ಬ್ರೇಕಪ್.. ರಶ್ಮಿಕಾ ಮಂದಣ್ಣ ಸ್ಫೋಟಕ ಹೇಳಿಕೆ

ಕಿರಿಕ್ ಪಾರ್ಟಿ ಜೊತೆ ಏನಾಗಿತ್ತು..? ಕೊನೆಗೂ ಸಿಕ್ತು ಉತ್ತರ..!

ಥಾಮ ಸಿನಿಮಾದ ಸಕ್ಸಸ್ ನಡುವೆ ದಿ ಗರ್ಲ್ ಫ್ರೆಂಡ್ ಚಿತ್ರದ ಪ್ರಚಾರದಲ್ಲೂ ರಶ್ಮಿಕಾ ಹಾಗೂ ದೀಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ದಿ ಗರ್ಲ್ ಫ್ರೆಂಡ್ ಚಿತ್ರದ ಸಂದರ್ಶನ ವೇಳೆ ರಶ್ಮಿಕಾ ಕೊಟ್ಟಿರೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಇತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರೋ ರಶ್ಮಿಕಾ ಶುದ್ಧ ಪ್ರೀತಿ.. ಬ್ರೇಕ್ ಅಪ್ ನೋವಿನ ಬಗ್ಗೆ ಮೌನ ಮುರಿದಿದ್ದಾರೆ. ಎಸ್, ಬ್ರೇಕ್ ಅಪ್ ಆದಾಗ ಹುಡುಗೀರು ಹುಡುಗರಿಗಿಂತ ಈಜಿ ಆಗಿ ಮೂವ್ ಆನ್ ಆಗ್ತಾರೆ ಎಂಬ ಪ್ರಶ್ನೆಗೆ ರಶ್ಮಿಕಾ ನೇರವಾಗಿ ಉತ್ತರಿಸಿದ್ದಾರೆ.

ಬ್ರೇಕಪ್ ಆದರೆ ಹುಡುಗರೇ ಹೆಚ್ಚು ನರಳುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆ ನೋವು ಹುಡುಗಿಯರಿಗೆ ಇನ್ನೂ ಹೆಚ್ಚಾಗಿರುತ್ತದೆ. ಯಾಕೆಂದರೆ, ನಮ್ಮ ನೋವನ್ನು ಹೊರಹಾಕಲು ಹುಡುಗರಂತೆ ಗಡ್ಡ ಬಿಟ್ಟು ಓಡಾಡಲು ಸಾಧ್ಯವಿಲ್ಲ. ದುಃಖ ಮರೆಯಲು ಮದ್ಯಪಾನ ಅಥವಾ ಬೇರೆ ಚಟಗಳಿಗೆ ದಾಸರಾಗಲು ಆಗುವುದಿಲ್ಲ. ಹುಡುಗಿಯರು ತಮ್ಮ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒಳಗೊಳಗೆ ಕೊರಗುತ್ತಾರೆ. ಆದರೆ ಜಗತ್ತಿನ ಮುಂದೆ ಏನೂ ಆಗಿಲ್ಲ ಎಂಬಂತೆ ಧೈರ್ಯದಿಂದ ಇರಬೇಕಾಗುತ್ತದೆ.ಬ್ರೇಕ್ ಅಪ್ ಆದ್ರೆ ಹೆಚ್ಚಿನ ಯಾತನೆಯನ್ನು ನಾವು ಹುಡುಗೀರು ಅನುಭವಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ಖಡಾಖಂಡಿತವಾಗಿ ವ್ಯಕ್ತಪಡಿಸಿದ್ದಾರೆ.

ಹುಡುಗ್ರು ಗಡ್ಡ ಬಿಡ್ತಾರೆ.. ಹುಡ್ಗೀರ ಯಾತನೆ ಕೇಳೋರ್ಯಾರು..?

‘ರಕ್ಷಿತ್ ಫಸ್ಟ್‌ ಲವ್‌ಗಿಂತ ವಿಜಿ ಲಾಸ್ಟ್‌ ಲವ್ ಶುದ್ಧ’- ರಶ್ಮಿಕಾ

ಇದರ ಜೊತೆಗೆ ಸಮಾಜಕ್ಕೆ ಹೆದರಿ ಕುಟುಂಬದ ಒತ್ತಾಯದಿಂದ ಹುಡುಗಿ ಮದುವೆ ಆಗಬೇಕಾಗುತ್ತೆ. ಆದ್ರೆ ಅವ್ಳು ಆ ಹುಡುಗನಿಗೆ ಕಮಿಟ್ ಆಗಿರೋದಿಲ್ಲ ಹೀಗಿದ್ದಾಗ ಏಕಏಕಿ ಬ್ರೇಕ್ ಅಪ್ ಅಂದಾಗ ಹುಡುಗಿನ blame ಮಾಡ್ತಾರೆ ಎಂಬ ರಶ್ಮಿಕಾ ಹೇಳಿಕೆ ಅವರ ವೈಯಕ್ತಿಕ ಜೀವನಕ್ಕೂ ಕನೆಕ್ಟ್ ಆಗ್ತಿದೆ ಅಂತಿದ್ದಾರೆ ನೆಟ್ಟಿಗರು. ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರಶ್ಮಿಕಾ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರು. ಆ ಅನುಭವದ ಹಿನ್ನೆಲೆಯಲ್ಲಿಯೇ ಅವರು ಈ ಮಾತನ್ನು ಹೇಳಿರಬಹುದು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅಲ್ಲದೆ, ರಕ್ಷಿತ್ ಶೆಟ್ಟಿ ಮೊದಲ ಪ್ರೀತಿಗಿಂತ, ವಿಜಯ್ ದೇವರಕೊಂಡ ಕೊನೆಯ ಪ್ರೀತಿಯೇ ಶುದ್ಧ ಅಂತ ಪರೋಕ್ಷವಾಗಿ ಹೇಳಿದ್ದಾರೆ ಕೋರ್ಗ್ ಚೆಲುವೆ.

ಒಟ್ಟಿನಲ್ಲಿ, ಸದಾ ಲವಲವಿಕೆಯಿಂದ ಕಾಣುವ ರಶ್ಮಿಕಾ ಅವರ ಈ ಗಂಭೀರ ಹೇಳಿಕೆ, ಬ್ರೇಕಪ್ ನೋವಿನ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದೆ.

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Gold

ಚಿನ್ನ-ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ, 6 ದಿನಗಳಲ್ಲಿ ₹8,000ಕ್ಕೂ ಹೆಚ್ಚು ಇಳಿಕೆ!

by ಶ್ರೀದೇವಿ ಬಿ. ವೈ
October 23, 2025 - 11:45 am
0

Web (5)

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಟ್ಟೆಯಿಲ್ಲದೇ ಬಾಸ್‌ ಜೊತೆ ನಡೆಯುತ್ತೆ ಮೀಟಿಂಗ್ ​​!

by ಶ್ರೀದೇವಿ ಬಿ. ವೈ
October 23, 2025 - 11:10 am
0

Web (4)

ಆಸ್ತಿ ಆಸೆಗೆ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!

by ಶ್ರೀದೇವಿ ಬಿ. ವೈ
October 23, 2025 - 10:42 am
0

Web (3)

ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!

by ಶ್ರೀದೇವಿ ಬಿ. ವೈ
October 23, 2025 - 10:05 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 22t142219.486
    ದೀಪಾವಳಿ ಹಬ್ಬದಂದೇ ಖ್ಯಾತ ಗಾಯಕ, ನಟ ‘ರಿಷಬ್ ಟಂಡನ್’ ನಿಧನ
    October 22, 2025 | 0
  • Untitled design 2025 10 21t231801.656
    ದೀಪಾವಳಿ ಸ್ಪೆಷಲ್‌: ಮೊದಲ ಬಾರಿಗೆ ಮಗಳ ಪೋಟೋ ರಿವೀಲ್ ಮಾಡಿದ ದೀಪಿಕಾ-ರಣವೀರ್..!
    October 21, 2025 | 0
  • Koodi (5)
    ಬಾಲಿವುಡ್ ಹಾಸ್ಯನಟ ಗೋವರ್ಧನ್ ಆಸ್ರಾನಿ ನಿಧನ
    October 20, 2025 | 0
  • Untitled design (60)
    ಬಾಹುಬಲಿ 3 ಬರೋದು ಫಿಕ್ಸ್‌..! ಶೋಭು ಯಾರ್ಲಗಡ್ಡ ಬಿಗ್‌ ಅಪಡೇಟ್‌
    October 13, 2025 | 0
  • Untitled design (59)
    ಕಲ್ಕಿ 2 ಚಿತ್ರದ ನಾಯಕಿಯಾಗಲಿದ್ದಾರಾ ಆಲಿಯಾ ಭಟ್..!
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version