ADVERTISEMENT
ಸಾಬಣ್ಣ ಎಚ್. ನಂದಿಹಳ್ಳಿ

ಸಾಬಣ್ಣ ಎಚ್. ನಂದಿಹಳ್ಳಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

ದಿ ಗ್ರೇಟ್ ಖಲಿ ಹೊಡೆತಕ್ಕೆ WWE ರಿಂಗ್‌ನಲ್ಲಿ 22 ವರ್ಷದ ಯುವ ಕುಸ್ತಿಪಟು ಸಾವು

1425 (34)

ಭಾರತದ ಪ್ರಖ್ಯಾತ WWE ಕುಸ್ತಿಪಟು ದಿ ಗ್ರೇಟ್ ಖಲಿ, 2001ರಲ್ಲಿ ತರಬೇತಿ ಸಮಯದಲ್ಲಿ ಸಂಭವಿಸಿದ ದುರಂತ ಘಟನೆಯಿಂದ ಯುವ ಕುಸ್ತಿಪಟು ಬ್ರಿಯಾನ್ ಒಂಗ್‌ನ ಸಾವಿಗೆ ಕಾರಣರಾದರು. ಈ...

Read moreDetails

₹1.57 ಕೋಟಿ ಚಿನ್ನಾಭರಣ ದೋಚಿದ್ದ ಕೇರ್‌ಟೇಕರ್ ಮಹಿಳೆ ಅರೆಸ್ಟ್

1425 (32)

ಬೆಂಗಳೂರು: ಚಾಮರಾಜಪೇಟೆಯಲ್ಲಿ ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದ ಕೇರ್‌ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಮಾ, ಚಾಮರಾಜಪೇಟೆಯ ಕೇರ್‌ಟೇಕರ್ ಆಗಿ...

Read moreDetails

ಇಸ್ರೇಲ್‌ ದಾಳಿಗೆ ಇರಾನ್‌ ತಿರುಗೇಟು: ಇರಾನ್‌ನಿಂದ ಎರಡು F-35 ಜೆಟ್‌ಗಳ ಧ್ವಂಸ

1425 (31)

ಟೆಲ್ ಅವಿವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ (ಜೂನ್ 13) ಇಸ್ರೇಲ್ ಇರಾನ್‌ನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ಭಾರೀ ವೈಮಾನಿಕ...

Read moreDetails

ಚಿನ್ನದ ಬೆಲೆ ದಾಖಲೆ: ₹1.01 ಲಕ್ಷ ದಾಟಿದ ಚಿನ್ನ, ಇನ್ನೂ ಎಷ್ಟು ಏರಬಹುದು?

Befunky collage 2025 05 31t093510.055

ಇಂದು ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, 10 ಗ್ರಾಂಗೆ ₹1,01,560 ತಲುಪಿದೆ. ಇದುವರೆಗಿನ ಅತ್ಯಂತ ವೇಗವಾದ ಏರಿಕೆಯಾಗಿದ್ದು, ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ಜಾಗತಿಕ ಆರ್ಥಿಕ...

Read moreDetails

ಭಾರತ vs ಇಂಗ್ಲೆಂಡ್ ಟೆಸ್ಟ್: ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಗಿಲ್, ರಾಹುಲ್, ಶಾರ್ದೂಲ್ ಭರ್ಜರಿ ಪ್ರದರ್ಶನ

1425 (30)

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಜೂನ್ 20ರಿಂದ ಆರಂಭವಾಗಲಿರುವ ಈ ಸರಣಿಗೆ ಮುಂಚಿತವಾಗಿ ಭಾರತ ತಂಡ ಬೆಕೆನ್‌ಹ್ಯಾಮ್‌ನಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು...

Read moreDetails

ಕೊರೊನಾ ಪ್ರಕರಣ ಹೆಚ್ಚಳ: ಮಾಸ್ಕ್ ಧರಿಸಲು ಕೇಂದ್ರ ಸರ್ಕಾರ ಸೂಚನೆ

1425 (29)

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಇಲಾಖೆ ಮತ್ತು ಪಂಜಾಬ್ ಸರ್ಕಾರವು ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದೆ....

Read moreDetails

ಕರ್ನಾಟಕದಲ್ಲಿ ಸೈಕ್ಲೋನ್ ಆರ್ಭಟ: 9 ಜಿಲ್ಲೆಗಳಿಗೆ ರೆಡ್ ಅಲರ್ಟ್, ಶಾಲೆ-ಕಾಲೇಜು ರಜೆ!

1425 (28)

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐದು ಜಿಲ್ಲೆಗಳಲ್ಲಿ...

Read moreDetails

AIನಿಂದ ಹೆರಿಗೆ ಯಶಸ್ವಿ: ಕೊಲಂಬಿಯಾ ವಿಶ್ವವಿದ್ಯಾಲಯದ ಐತಿಹಾಸಿಕ ಸಾಧನೆ

1425 (27)

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಫರ್ಟಿಲಿಟಿ ಸೆಂಟರ್‌ನ ವೈದ್ಯರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ, ಮೊದಲ ಬಾರಿಗೆ ಒಬ್ಬ ಮಹಿಳೆಯ ಯಶಸ್ವಿ ಪ್ರಸವವನ್ನು ಸಾಧಿಸಿದ್ದಾರೆ. ಈ ಐತಿಹಾಸಿಕ...

Read moreDetails

ವಾಹನ ಸವಾರರಿಗೆ ಬಿಗ್ ಶಾಕ್: ಹೊಸ ಸಂಚಾರ ನಿಯಮ ಜಾರಿ, ತಪ್ಪು ಮಾಡಿದರೆ ₹25,000 ದಂಡ ಫಿಕ್ಸ್!

1425 (26)

ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಂಚಾರ ನಿಯಮಗಳ ಉಲ್ಲಂಘನೆ. ಅತಿವೇಗ ಚಾಲನೆ, ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು,...

Read moreDetails

ರಾಜ್ಯದಲ್ಲಿ ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸಂಪೂರ್ಣ ಬಂದ್: ಹೈಕೋರ್ಟ್ ಆದೇಶ

1425 (25)

ಬೆಂಗಳೂರು: ಕರ್ನಾಟಕದಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳು ನೀಡುತ್ತಿದ್ದ ಬೈಕ್ ಟ್ಯಾಕ್ಸಿ ಸೇವೆ ಜೂನ್ 16ರ ಸೋಮವಾರದಿಂದ ಸಂಪೂರ್ಣವಾಗಿ ನಿಷೇಧಗೊಳ್ಳಲಿದೆ. ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ...

Read moreDetails

ಭಾರತದ 14 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ: ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್

1425 (23)

ಭಾರತೀಯ ಹವಾಮಾನ ಇಲಾಖೆ (IMD) ದೇಶಾದ್ಯಂತ 14 ರಾಜ್ಯಗಳಲ್ಲಿ ಜೂನ್ 13 ರಿಂದ 18ರ ವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ,...

Read moreDetails

ತಂದೆಯಿಂದಲೇ ಬಾಲಕಿಗೆ ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ

1425 (22)

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾಲರಹಳ್ಳಿ ಗ್ರಾಮದಲ್ಲಿ ತಂದೆಯೊಬ್ಬ ತನ್ನ ಸ್ವಂತ ಮಗಳಿಗೆ ದೌರ್ಜನ್ಯ ನಡೆಸಿ, ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆಘಾತಕಾರಿ ಘಟನೆ ನಡೆದಿದೆ....

Read moreDetails

ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 3 ತಿಂಗಳು ಸಂಚಾರ ನಿಷೇಧ

1425 (21)

ಬೆಂಗಳೂರು: ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರಕ್ಕೆ ಸಂಪರ್ಕಿಸುವ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಸೇತುವೆ (ಬ್ರಿಡ್ಜ್) ನಿರ್ಮಾಣ ಕಾಮಗಾರಿ ಆರಂಭವಾಗಿದೆ....

Read moreDetails

ಇಸ್ರೇಲ್‌ನಿಂದ ಇರಾನ್‌ ಮೇಲೆ ವೈಮಾನಿಕ ದಾಳಿ: 78 ಸಾವು, 329 ನಾಗರಿಕರಿಗೆ ಗಾಯ

1425 (20)

ಜೆರುಸಲೇಂ: ಇಸ್ರೇಲ್ ಇರಾನ್‌ನಾದ್ಯಂತ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಪರಮಾಣು ಸೌಲಭ್ಯಗಳು, ಕ್ಷಿಪಣಿ ಕಾರ್ಖಾನೆಗಳು ಮತ್ತು ಮಿಲಿಟರಿ ನಾಯಕರನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಗಳಲ್ಲಿ 78 ಜನರು ಸಾವನ್ನಪ್ಪಿದ್ದು,...

Read moreDetails

ಟಿ-20ಯಲ್ಲಿ ಅಬ್ಬರದ ಆಟ ಮುಂದುವರೆಸಿದ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್

1425 (19)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 17 ವರ್ಷಗಳ ನಂತರ, ತನ್ನ 18ನೇ ಸೀಸನ್‌ನಲ್ಲಿ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿತು. ಈ ಐತಿಹಾಸಿಕ ಗೆಲುವಿನಲ್ಲಿ ಸ್ಟಾರ್ ವಿಕೆಟ್...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ನಗರವಾರು ದರ ಪಟ್ಟಿ 

Untitled design (32)

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ₹103.34 ಪ್ರತಿ ಲೀಟರ್‌ಗೆ ಮತ್ತು ಡೀಸೆಲ್ ಸರಾಸರಿ ₹91.40 ಪ್ರತಿ ಲೀಟರ್‌ಗೆ ವ್ಯಾಪಾರವಾಗುತ್ತಿದೆ. ಜೂನ್ 13, 2025ಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ದಾಖಲಾಗಿಲ್ಲ....

Read moreDetails

‘ಅಗ್ರಿ ಗೋಲ್ಡ್’ ವಂಚನೆ: ಆಂಧ್ರ ಸರ್ಕಾರಕ್ಕೆ ₹7,000 ಕೋಟಿ ಆಸ್ತಿ ಹಿಂದಿರುಗಿಸಿದ ಇಡಿ

1425 (18)

ನವದೆಹಲಿ: 'ಅಗ್ರಿ ಗೋಲ್ಡ್' ಸಂಸ್ಥೆಯು ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿದ ಪ್ರಕರಣದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದ್ದ ಆಸ್ತಿಗಳನ್ನು ಆಂಧ್ರ...

Read moreDetails

ಸಂಖ್ಯಾಶಾಸ್ತ್ರ ದಿನ ಭವಿಷ್ಯ: ಈ ದಿನ ಹೇಗಿರಲಿದೆ? ಯಾರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ..!

Untitled design (30)

ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 14, 2025ರ ಶನಿವಾರದ ದಿನ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮ ದಿನಾಂಕದ ಒಟ್ಟು ಅಂಕಿಗಳನ್ನು ಕೂಡಿ ಒಂದಂಕಿಯ...

Read moreDetails

ರಾಶಿ ಭವಿಷ್ಯ: ಇಂದು ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಗೆ ಸವಾಲು?

Rashi bavishya

ಇಂದು ಶನಿವಾರ, 14ನೇ ಜೂನ್ 2025ರಂದು 12 ರಾಶಿಗಳ ದಿನವಾರ ಭವಿಷ್ಯವನ್ನು ಇಲ್ಲಿ ವಿವರವಾಗಿ ತಿಳಿಯಿರಿ. ಈ ದಿನದ ಫಲಾಫಲ, ಆರೋಗ್ಯ, ಕೆಲಸ, ಪ್ರೀತಿ, ಮತ್ತು ಆರ್ಥಿಕ...

Read moreDetails

ದೇವರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಹಿಳೆ ಮುಖವಾಡ ಕಳಚಿದ ತಾತ

ಸಾಂದರ್ಭಿಕ ಚಿತ್ರ

ದೇವರ ಹೆಸರಿನಲ್ಲಿ ವಂಚನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಷ್ಟದಲ್ಲಿರುವ ಜನರಿಗೆ ದೇವರ ದರ್ಶನದ ಆಸೆಯನ್ನು ದುರ್ಬಳಕೆ ಮಾಡಿಕೊಂಡು, ಕೆಲವರು ಹಣ ಗಳಿಸುವ ವ್ಯಾಪಾರದಲ್ಲಿ ತೊಡಗಿದ್ದಾರೆ....

Read moreDetails

ವಿಮಾನ ದುರಂತ: ಪವಾಡದಂತೆ ಬದುಕುಳಿದ ರಮೇಶ್ ವಿಶ್ವಾಸ್, “ನಾನು ಹೇಗೆ ಜೀವಂತ ಬಂದೆ ಗೊತ್ತಿಲ್ಲ”

Untitled design (47)

ಅಹಮದಾಬಾದ್: ನಿನ್ನೆ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171ರ ಭೀಕರ ಅಪಘಾತದಲ್ಲಿ 241 ಪ್ರಯಾಣಿಕರಲ್ಲಿ ಕೇವಲ ಒಬ್ಬರಾದ ರಮೇಶ್ ವಿಶ್ವಾಸ್ (38) ಪವಾಡದಂತೆ...

Read moreDetails

ಜೇನುನೊಣ ನುಂಗಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಸಂಜಯ್ ಕಪೂರ್ ಹಠಾತ್ ನಿಧನ

Untitled design (46)

ಲಂಡನ್‌: ಬಾಲಿವುಡ್ ನಟಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಮತ್ತು ಪ್ರಮುಖ ಕೈಗಾರಿಕೋದ್ಯಮಿ ಸಂಜಯ್ ಕಪೂರ್ (53) ಗುರುವಾರ (ಜೂನ್ 12) ಇಂಗ್ಲೆಂಡ್‌ನಲ್ಲಿ ಹಠಾತ್ ನಿಧನರಾದರು. ಯುಕೆಯಲ್ಲಿ...

Read moreDetails

ಷೇರುಪೇಟೆಯಲ್ಲಿ ಭಾರೀ ಕುಸಿತ: ಸೆನ್ಸೆಕ್ಸ್ 1,100 ಹೆಚ್ಚು ಅಂಕ ಕುಸಿತ, 24,600ಕ್ಕಿಂತ ತಗ್ಗಿದ ನಿಫ್ಟಿ

Untitled design (45)

ಭಾರತೀಯ ಷೇರುಪೇಟೆಯಲ್ಲಿ ಸೋಮವಾರದಿಂದ ಭಾರೀ ಕುಸಿತ ಕಂಡುಬಂದವು. ಈಗ ಬಿಎಸ್‌ಇ ಸೆನ್ಸೆಕ್ಸ್ 1,100 ಅಂಕಗಳಿಗಿಂತಲೂ ಹೆಚ್ಚು ಕುಸಿದರೆ, ಎನ್‌ಎಸ್‌ಇ ನಿಫ್ಟಿ 24,600ಕ್ಕಿಂತ ಕೆಳಗಿಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ,...

Read moreDetails

ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ “ಸಿಬಿಐ” ವಶಕ್ಕೆ

Untitled design (44)

ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದಿದೆ....

Read moreDetails

ಇರಾನ್‌ನ ಟೆಹ್ರಾನ್‌ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ

Untitled design (43)

ಜೆರುಸಲೇಂ: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಬೆಳಗಿನ ಜಾವ ಇಸ್ರೇಲ್ ಆಕಸ್ಮಿಕ ವೈಮಾನಿಕ ದಾಳಿಗಳನ್ನು ನಡೆಸಿದೆ. ಇರಾನ್‌ನ ಪರಮಾಣು ಮತ್ತು ಕೇಂದ್ರಗಳನ್ನು ಗುರಿಯಾಗಿಸಿಕೊಂಡ ಈ ದಾಳಿಯಿಂದ ಟೆಹ್ರಾನ್‌ನಲ್ಲಿ...

Read moreDetails

ಅಹಮದಾಬಾದ್ ವಿಮಾನ ದುರಂತ: ಘಟನಾಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Untitled design (42)

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ171) ಜೂನ್ 12ರಂದು ಗುರುವಾರ ಮಧ್ಯಾಹ್ನ 1:38ಕ್ಕೆ ಟೇಕಾಫ್...

Read moreDetails

ಬೆಂಗಳೂರು: ಚಿನ್ನ ಪ್ರಿಯರಿಗೆ ಬಿಗ್ ಶಾಕ್, ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ!

Your paragraph text (5)

ನಲ್ಲಿ ಚಿನ್ನ, ಬೆಳ್ಳಿ ಬೆಲೆ ದಾಖಲೆ: 24 ಕ್ಯಾರಟ್ ಚಿನ್ನ ₹1,01,400ಕ್ಕೆ ಏರಿಕೆ ಬೆಂಗಳೂರು: ಜೂನ್ 13, 2025 ಶುಕ್ರವಾರ, ಬೆಂಗಳೂರಿನ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ...

Read moreDetails

ವಿಮಾನ ದುರಂತ: ಎಲ್ಲವೂ ಸುಟ್ಟರೂ ಭಗವದ್ಗೀತೆ ಸುರಕ್ಷಿತ, ವಿಡಿಯೋ ವೈರಲ್

Untitled design (41)

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ171) ಜೂನ್ 12 ಗುರುವಾರ ಪತನಗೊಂಡಿತು. ಈ ಭೀಕರ ದುರಂತವು ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ದೊಡ್ಡ...

Read moreDetails

ರಾಜ್ಯದಲ್ಲಿ ಚಂಡಮಾರುತದ ಆರ್ಭಟ: ಗಂಟೆಗೆ 70 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರೀ ಮಳೆ

Untitled design (40)

ಭಾರತದ ಹವಾಮಾನದಲ್ಲಿ ಮಿಶ್ರಣದ ವಾತಾವರಣ ಕಂಡುಬಂದಿದೆ. ಉತ್ತರ ಭಾರತದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದರೆ, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ....

Read moreDetails

ಲಂಡನ್‌ ಕನಸು ಛಿದ್ರ: ವಿಮಾನ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಬಲಿ

Untitled design (39)

ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಒಂದೇ ಕುಟುಂಬದ ಐವರು, ಗುರುವಾರ (ಜೂನ್ 13) ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಏರ್ ಇಂಡಿಯಾ...

Read moreDetails

ಇಂದಿನ ನಗರವಾರು ಪೆಟ್ರೋಲ್-ಡಿಸೇಲ್ ಬೆಲೆ ತಿಳಿಬೇಕಾ? ಇಲ್ಲಿದೆ ದರ ಪಟ್ಟಿ!

Untitled design (32)

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ₹103.36ಕ್ಕೆ ಮಾರಾಟವಾಗುತ್ತಿದೆ. ಜೂನ್ 12, 2025ರಿಂದ ಯಾವುದೇ ಬೆಲೆ ಬದಲಾವಣೆ ದಾಖಲಾಗಿಲ್ಲ. ಕಳೆದ ತಿಂಗಳು (ಮೇ 31, 2025) ಪೆಟ್ರೋಲ್ ಬೆಲೆ ಸರಾಸರಿ...

Read moreDetails

ವಿಮಾನ ದುರಂತ: ಕ್ಲೈವ್ ಕುಂದರ್ ನನ್ನ ಸಂಬಂಧಿಯಲ್ಲ, ಕುಟುಂಬ ಸ್ನೇಹಿತ ಎಂದ ವಿಕ್ರಾಂತ್ ಮಾಸಿ!

Untitled design (38)

ಏರ್ ಇಂಡಿಯಾದ ದುರಂತಕ್ಕೊಳಗಾದ ವಿಮಾನದ ಕೋ-ಪೈಲಟ್ ಕ್ಲೈವ್ ಕುಂದರ್ ಕುರಿತು ‘12th ಫೇಲ್’ ಖ್ಯಾತಿಯ ನಟ ವಿಕ್ರಾಂತ್ ಮಾಸಿ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಕ್ಲೈವ್ ತಮ್ಮ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ?

Untitled design (30)

ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 13, 2025ರ ಶುಕ್ರವಾರದ ದಿನಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಒಟ್ಟುಗೂಡಿಸಿ ಒಂದಂಕಿಯ ಸಂಖ್ಯೆಗೆ ತರಬೇಕು (ಉದಾಹರಣೆಗೆ:...

Read moreDetails

ಹನಿಮೂನ್ ಪ್ರಕರಣ ಮಾಸುವ ಮುನ್ನವೇ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿ ಮೊದಲ ಪ್ರಿಯತಮನ ಕೊಂದ ಮಹಿಳೆ

Untitled design (37)

ಲಖನೌ: ಉತ್ತರಪ್ರದೇಶದ ಲಖನೌನಲ್ಲಿ ಜೂನ್ 08ರಂದು ನಡೆದ ಆಘಾತಕಾರಿ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮಧುಚಂದ್ರಕ್ಕೆಂದು ಕರೆದೊಯ್ದು ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಸುದ್ದಿಯ ಆಘಾತದಿಂದ...

Read moreDetails

ನೀವು ತುಂಬಾ ದಪ್ಪಗಿದ್ದೀರಾ? ಹಾಗಾದರೆ ಈ ಪಾನೀಯಗಳನ್ನು ಕುಡಿಯಿರಿ, ಬೊಜ್ಜು ಬೆಣ್ಣೆಯಂತೆ ಕರಗುತ್ತೆ!

Untitled design (36)

ತೂಕ ಇಳಿಸಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿಯ ಜೊತೆಗೆ ಕೆಲವು ಪಾನೀಯಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಈ ಪಾನೀಯಗಳು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತವೆ, ದೇಹದಿಂದ ವಿಷಕಾರಕ ಅಂಶಗಳನ್ನು ತೆಗೆದುಹಾಕುತ್ತವೆ ಮತ್ತು...

Read moreDetails

ರಾಜ್ಯದಲ್ಲಿ ಭಾರೀ ಮಳೆಯ ಆರ್ಭಟ: ಮೂವರು ಸಾವು, ಜನಜೀವನ ಅಸ್ತವ್ಯಸ್ತ

Befunky collage 2025 05 26t080848.517 1024x576

ಹುಬ್ಬಳ್ಳಿ/ಮಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ (ಜೂನ್ 12-13, 2025) ಧಾರಾಕಾರ ಮಳೆಯಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ,...

Read moreDetails

ಗೊಟ್ಟಿಪುರ ಗೇಟ್‌ನಲ್ಲಿ ಲಾರಿ-ಆಂಧ್ರ ಬಸ್ ಮಧ್ಯೆ ಭೀಕರ ಅಪಘಾತ: ನಾಲ್ವರು ಸಾವು

Befunky collage 2025 05 31t125619.603

ಬೆಂಗಳೂರು ಗ್ರಾಮಾಂತರ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ಇಂದು (ಶುಕ್ರವಾರ) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ...

Read moreDetails

WTC 2025 ಫೈನಲ್: ರಬಾಡರ ರುದ್ರತಾಂಡವ-ಒಂದೇ ಓವರ್‌ನಲ್ಲಿ ಖವಾಜಾ, ಗ್ರೀನ್ ಔಟ್!

Untitled design (35)

2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದಾರೆ....

Read moreDetails

ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ಕರಿನೆರಳು: ಎಸ್ಪಿಗೆ ರಿಲೀವ್, ನಿಂಗಪ್ಪನ ಮೊಬೈಲ್‌ನಲ್ಲಿ ರಹಸ್ಯ?

Untitled design (34)

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಮೇಲೆ ಭ್ರಷ್ಟಾಚಾರದ ಆರೋಪದ ಕಳಂಕವೊಡ್ಡಿದೆ. ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮಾಜಿ ಹೆಡ್ ಕಾನ್ಸ್ಟೆಬಲ್ ನಿಂಗಪ್ಪನನ್ನು ಲೋಕಾಯುಕ್ತ...

Read moreDetails

ರಾಶಿ ಭವಿಷ್ಯ: ಚಂದ್ರನ ಚಲನೆಯಿಂದ ಇಂದು ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?

Rashi bavishya 3 350x250 (1)

2025 ಜೂನ್ 13ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲಾಫಲಗಳು ವಿಶೇಷವಾಗಿರಲಿವೆ. ಚಂದ್ರನು ಧನು ರಾಶಿಯಲ್ಲಿ ಸಾಗುತ್ತಿದ್ದು, ಶುಕ್ರವಾರದಿಂದಾಗಿ ಶುಕ್ರನ ಪ್ರಾಬಲ್ಯವೂ ಇರುತ್ತದೆ....

Read moreDetails

KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಗೆ ಹೃದಯಾಘಾತ

1425 (17)

ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್.ಪುರದಿಂದ ಹಾಸನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ-ನಿರ್ವಾಹಕ ನಾಗಪ್ಪ (55) ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ....

Read moreDetails

ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಗಮನ ಸೆಳೆದರೂ ಈ ವರ್ಗದವರು ತಿನ್ನಬೇಕಿಲ್ಲ!

1425 (16)

ಹಣ್ಣುಗಳ ರಾಜ ಮಾವಿನ ಸುಗಂಧದಿಂದ ಕಂಗೊಳಿಸುತ್ತಿದ್ದ ಮಾರುಕಟ್ಟೆ, ಈಗ ಕಪ್ಪು ಸುಂದರಿ ನೇರಳೆ ಹಣ್ಣಿನ (Jamun Fruit) ಆಕರ್ಷಣೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ವಾರಗಳಿಂದ ಮಾವಿನ ಹಣ್ಣು...

Read moreDetails

IAS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

1425 (15)

ಬೆಂಗಳೂರು: ರಾಜ್ಯ ಸರ್ಕಾರವು ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಈ ವರ್ಗಾವಣೆಯ...

Read moreDetails

ಮೋದಿ ಆಡಳಿತಕ್ಕೆ ಸಿಎಂ ಸಿದ್ದರಾಮಯ್ಯ ಸೊನ್ನೆ ಕೊಟ್ಟ ವಿಚಾರ: ಆರ್ ಅಶೋಕ್ ವ್ಯಂಗ್ಯ

1425 (13)

ಮೈಸೂರು: ವಿಪಕ್ಷ ನಾಯಕ ಆರ್. ಅಶೋಕ್ ಅವರು ಮೈಸೂರಿನಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸಿದ್ದರಾಮಯ್ಯ...

Read moreDetails

ಸರಣಿ ಸೋಲುಗಳ ನಂತರವೂ ನಟ ಸೂರ್ಯಗೆ ಭಾರಿ ಬಜೆಟ್ ಸಿನಿಮಾ

1425 (4)

ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ಸೂರ್ಯ, ತಮ್ಮ ಕಳೆದ ಎರಡು ಸಿನಿಮಾಗಳಾದ ‘ಕಂಗುವ’ ಮತ್ತು ‘ರೆಟ್ರೊ’ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿದ್ದರೂ, ಇನ್ನೂ ಜನಪ್ರಿಯತೆಯ ಶಿಖರದಲ್ಲಿದ್ದಾರೆ....

Read moreDetails

ಕಾಲ್ತುಳಿತ ದುರಂತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶಕ್ಕೆ ಆರ್‌ ಅಶೋಕ್ ಮನವಿ

1425 (14)

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಧ್ಯಪ್ರವೇಶಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್...

Read moreDetails

ಯುಪಿಐ ವಹಿವಾಟಿಗೆ ಎಂಡಿಆರ್ ವಿಧಿಸುವ ಯೋಜನೆ ಇಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

1425 (3)

ನವದೆಹಲಿ: ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 3,000...

Read moreDetails

ಅಹಮದಾಬಾದ್ ವಿಮಾನ ದುರಂತ: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್‌ ಸಂತಾಪ

1425 (12)

ಲಂಡನ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂದು (ಜೂನ್ 12) ಸಂಭವಿಸಿದ ಏರ್ ಇಂಡಿಯಾ ವಿಮಾನ AI-171 ದುರಂತದ ಬಗ್ಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತೀವ್ರ ಆಘಾತ ಮತ್ತು...

Read moreDetails

ಬೋಯಿಂಗ್ 787 ಡ್ರೀಮ್‌ಲೈನರ್ ಅಪಘಾತ: ವಿಮಾನದ ಬೆಲೆ ಮತ್ತು ವಿಶೇಷತೆಗಳೇನು?

1425 (11)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನ AI171, ಬೋಯಿಂಗ್ 787-8 ಡ್ರೀಮ್‌ಲೈನರ್, ಇಂದು (ಜೂನ್...

Read moreDetails

ಅಹಮದಾಬಾದ್ ವಿಮಾನ ದುರಂತ ಬೆನ್ನಲ್ಲೇ ಬೋಯಿಂಗ್ ಷೇರುಗಳಲ್ಲಿ ಭಾರೀ ಕುಸಿತ

1425 (10)

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 (ಬೋಯಿಂಗ್ 787-8 ಡ್ರೀಮ್‌ಲೈನರ್) ಟೇಕ್‌ಆಫ್...

Read moreDetails

ವಿಮಾನ ದುರಂತ: ಭಾರತದ ಪ್ರಮುಖ ವಿಮಾನ ಅಪಘಾತಗಳ ಸಂಕ್ಷಿಪ್ತ ಇತಿಹಾಸ

1425 (8)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ಟೇಕ್‌ಆಫ್ ಆದ ಕೆಲವೇ...

Read moreDetails

MBBS ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಪ್ಪಳಿಸಿದ ವಿಮಾನ: ಪ್ರಯಾಣಕರು ಸೇರಿ ಹಲವು ವಿದ್ಯಾರ್ಥಿಗಳ ದುರ್ಮರಣ

1425 (7)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಇಂದು ಮಧ್ಯಾಹ್ನ (ಜೂನ್ 12) ಟೇಕ್‌ಆಫ್ ಆದ...

Read moreDetails

ಕಾಲ್ತುಳಿತ ಪ್ರಕರಣ: ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು

1425 (6)

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 3ರಂದು ನಡೆದ ದುರಂತ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ...

Read moreDetails

ಅಹಮದಾಬಾದ್‌ನಲ್ಲಿ ವಿಮಾನ ದುರಂತ: 110ಕ್ಕೂ ಹೆಚ್ಚು ಸಾವು

1425 (5)

ಅಹಮದಬಾದ್: ಇಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಫ್ಲೈಟ್ AI 171, ಟೇಕ್‌ಆಫ್...

Read moreDetails

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ

1425 (9)

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾದ ವಿಮಾನವೊಂದು ಟೇಕ್‌ಆಫ್ ಸಂದರ್ಭದಲ್ಲಿ ದುರಂತಕ್ಕೀಡಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು...

Read moreDetails

ಸುಹಾಸ್ ಶೆಟ್ಟಿ ನಿವಾಸಕ್ಕೆ ಭೇಟಿ ನೀಡದ ಬಗ್ಗೆ ಯುಟಿ ಖಾದರ್ ಸ್ಪಷ್ಟನೆ!

1425 (2)

ಮಂಗಳೂರು: ಕರಾವಳಿಯಲ್ಲಿ ಕೋಮು ಗಲಾಟೆ ಮತ್ತು ಪ್ರಚೋದನಕಾರಿ ಭಾಷಣಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ...

Read moreDetails

ಬರ್ತ್‌ಡೇ ಪಾರ್ಟಿ ವಿವಾದ: ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಗಾಯಕಿ ಮಂಗ್ಲಿ

1425

ಹೈದರಾಬಾದ್‌ನ ಚೆವೆಲ್ಲ ಮಂಡಲದ ತ್ರಿಪುರ ರೆಸಾರ್ಟ್‌ನಲ್ಲಿ ಜೂನ್10 ರಂದು ನಡೆದ ಖ್ಯಾತ ಗಾಯಕಿ ಮಂಗ್ಲಿಯ ಜನ್ಮದಿನದ ಸಂಭ್ರಮದ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆಯ ಆರೋಪದಿಂದ ಕೇಸು ದಾಖಲಾಗಿದೆ....

Read moreDetails

ಶೀಘ್ರದಲ್ಲೇ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Befunky collage 2025 06 11t190301.339

ಭಾರತ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿಯನ್ನು (Kilometer-Based Toll Tax Policy) ಜಾರಿಗೆ ತರಲು ಯೋಜಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ...

Read moreDetails

IRCTC ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ: ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ

0 (29)

ಭಾರತೀಯ ರೈಲ್ವೆ ಇಲಾಖೆಯು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಜುಲೈ 1, 2025 ರಿಂದ ಆಧಾರ್ ದೃಢೀಕರಣ ಇಲ್ಲದ IRCTC ಖಾತೆಯಿಂದ...

Read moreDetails

ವೈಮನಸ್ಸು ಮರೆತು ಒಂದಾದ ಯಡಿಯೂರಪ್ಪ-ಈಶ್ವರಪ್ಪ: ಮದುವೆ ಸಮಾರಂಭದಲ್ಲಿ ಕಾಂತೇಶ್‌ಗೆ BSY ಆಶೀರ್ವಾದ

0 (28)

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದ ಸಂಸದ ಬಿವೈ ರಾಘವೇಂದ್ರ ಅವರ...

Read moreDetails

ಪ್ರೇಯಸಿಯ ಹತ್ಯೆಗೆ ಎರಡು ತಿಂಗಳ ಹಿಂದೆಯೇ ಸಂಚು: ತನಿಖೆ ವೇಳೆ ಬಾಯ್ಬಿಟ್ಟ ಆರೋಪಿ

0 (27)

ಬೆಂಗಳೂರು: ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್‌ನ ಓಯೋ ರೂಮ್‌ನಲ್ಲಿ ತನ್ನ ಪ್ರೇಯಸಿ ಹರಿಣಿಯನ್ನು 17 ಬಾರಿ ಇರಿದು ಹತ್ಯೆ ಮಾಡಿದ ಆರೋಪಿ ಯಶಸ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ....

Read moreDetails

ಇತ್ತೀಚೆಗೆ ಹುಡುಗಿಯರ ಮಿಸ್‌ಯೂಸ್ ಜಾಲ ಬಯಲಿಗೆಳೆದಿದ್ದ ಯುವಕ ಆತ್ಮಹತ್ಯೆ

0 (26)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹುಡುಗಿಯರನ್ನು ದುರ್ಬಳಕೆ ಮಾಡುವ ಜಾಲವನ್ನು ಬಯಲಿಗೆಳೆದ ಯುವಕ ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆಗೆ ಶರಣಾಗಿದ್ದಾನೆ....

Read moreDetails

ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಅತ್ತೆ-ಮಾವ!

0 (25)

ಪಾಟ್ನಾ: ಬಿಹಾರದ ಮುಜಫರ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದೀಪ್ತಿ ಎಂಬ ಮಹಿಳೆಯ ಬಳಿ ಆಕೆಯ ಅತ್ತೆ-ಮಾವಂದಿರು ವರದಕ್ಷಿಣೆಯಾಗಿ ಕಿಡ್ನಿಯನ್ನು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ದೀಪ್ತಿ ಮುಜಫರ್‌ಪುರದ ಮಹಿಳಾ...

Read moreDetails

ಮದುವೆ ಮನೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಎಕ್ಸಾಂ ಬರೆದ ವಧು

0 (24)

ಕೊಪ್ಪಳ: ಮದುವೆಯ ದಿನವೇ ವಧುವಿನ ಪೋಷಾಕಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಬರೆದು ಗಮನ ಸೆಳೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸಂಕಲ್ಪ ಮಹಿಳಾ ಕಾಲೇಜಿನ...

Read moreDetails

ಹಲಸಿನ ಹಣ್ಣು ತಿಂದು ಬೀಜ ಬಿಸಾಕ್ತೀರಾ? ಇದನ್ನೊಮ್ಮೆ ಓದಿದ್ರೆ ಖಂಡಿತ ಬಿಸಾಡಲ್ಲ..!

0 (23)

ಹಲಸು ಮತ್ತು ಮಾವಿನ ಸೀಸನ್ ಈಗ ಜೋರಾಗಿದೆ. ಈ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣುಗಳನ್ನು ತಿನ್ನಬೇಕು. ವಿಶೇಷವಾಗಿ ಹಲಸಿನ ಹಣ್ಣನ್ನು ತಿಂದ ನಂತರ ಬೀಜವನ್ನು ಬಿಸಾಡುವ...

Read moreDetails

ಇಡಿ ಬಿಜೆಪಿಯ ಅಂಗಸಂಸ್ಥೆ, ಸಾಂವಿಧಾನಿಕ ಸಂಸ್ಥೆಯಲ್ಲ: ಬಿಜೆಪಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

0 (22)

ನವದೆಹಲಿ: ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಆದರೆ ಅದು ರಾಜಕೀಯ ಪ್ರೇರಿತವಾಗಿರಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ....

Read moreDetails

MI ನ್ಯೂಯಾರ್ಕ್ ತಂಡಕ್ಕೆ ನಾಯಕನಾಗಿ ನಿಕೋಲಸ್ ಪೂರನ್‌ ಆಯ್ಕೆ

0 (21)

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇದ್ದಕ್ಕಿದ್ದಂತೆ ವಿದಾಯ ಘೋಷಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ಅವರಿಗೆ ಮೇಜರ್ ಲೀಗ್ ಕ್ರಿಕೆಟ್...

Read moreDetails

ಟ್ರಂಪ್-ಮಸ್ಕ್ ಫೈಟ್‌ಗೆ ಬ್ರೇಕ್: ಡೊನಾಲ್ಡ್ ಟ್ರಂಪ್‌ಗೆ ಕ್ಷಮೆಯಾಚಿಸಿದ ಎಲಾನ್ ಮಸ್ಕ್

0 (20)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಕಿತ್ತಾಡಿಕೊಂಡಿದ್ದರು. ಆದರೆ, ಇದೀಗ ಮಸ್ಕ್ ತಮ್ಮ...

Read moreDetails

ಸಿಂಗರ್ ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಮಾದಕ ವಸ್ತು ಪತ್ತೆ: 48 ಮಂದಿ ವಶಕ್ಕೆ

0 (19)

ಹೈದರಾಬಾದ್: ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯ ಗಾಯಕಿಯಾಗಿರುವ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯ ಮೇಲೆ ತೆಲಂಗಾಣ ಪೊಲೀಸರು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ಪಾರ್ಟಿಯಲ್ಲಿ...

Read moreDetails

ಈ 3 ಸಿನಿಮಾ ಮಾಡಿದ್ರೆ ಅಭಿಷೇಕ್ ಬಚ್ಚನ್ ಸೂಪರ್‌ ಸ್ಟಾರ್ ಆಗುವ ಅವಕಾಶ ಕಳೆದುಕೊಳ್ತಿರಲಿಲ್ಲ

0 (18)

ಜೀವನದಲ್ಲಿ ಆಯ್ಕೆಗಳು ತುಂಬಾ ಮುಖ್ಯ. ಒಂದು ತಪ್ಪು ಆಯ್ಕೆ ಜೀವನದ ಗತಿಯನ್ನೇ ಬದಲಾಯಿಸಬಹುದು. ಬಾಲಿವುಡ್‌ನ ಶತಮಾನದ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರ...

Read moreDetails

ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ಡಿಸಿಎಂ ಪವನ್ ಕಲ್ಯಾಣ್

0 (16)

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್, ತಮ್ಮ ರಾಜಕೀಯ ಜವಾಬ್ದಾರಿಯ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾವು...

Read moreDetails

ಕಾನ್ಪುರದಲ್ಲಿ 4 ವರ್ಷದ ಬಾಲಕಿಗೆ ಚಾಕೊಲೇಟ್ ಆಮಿಷವೊಡ್ಡಿ ಅತ್ಯಾಚಾರ, ಹಲ್ಲೆ

0 (15)

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಘಟಂಪುರದಲ್ಲಿ 4 ವರ್ಷದ ಬಾಲಕಿಯೊಬ್ಬಳಿಗೆ ಚಾಕೊಲೇಟ್ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿ, ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆ ನಿನ್ನೆ (ಜೂನ್ 10) ಮಂಗಳವಾರ...

Read moreDetails

ಅಕ್ರಮ ಗಣಿಗಾರಿಕೆ: ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್‌ನಿಂದ ತಡೆಯಾಜ್ಞೆ

0 (14)

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿಯವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ತೆಲಂಗಾಣ...

Read moreDetails

ವಾಲ್ಮೀಕಿ ಹಗರಣ: ಬಿ. ನಾಗೇಂದ್ರ, ತುಕಾರಾಂ ಸೇರಿ ಕಾಂಗ್ರೆಸ್ ನಾಯಕರ ಮೇಲೆ ಇ.ಡಿ ಶಾಕ್!

0 (13)

ಬಳ್ಳಾರಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಬೆಳ್ಳಂಬೆಳಗ್ಗೆ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಬಿ. ನಾಗೇಂದ್ರ, ಬಳ್ಳಾರಿಯ ಮೂವರು ಶಾಸಕರು ಹಾಗೂ...

Read moreDetails

2025ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ ಮಹಾಕುಸಿತ: ವಿಶ್ವಸಂಸ್ಥೆಯ ಸ್ಪೋಟಕ ವರದಿ!

Befunky collage 2025 06 10t205031.225

ಭಾರತವೆಂದರೆ ಜನಸಂಖ್ಯೆಯ ದೇಶ ಎಂಬ ಗುರುತು ಇದುವರೆಗೆ ಜಗತ್ತಿನಾದ್ಯಂತ ಇತ್ತು. ಆದರೆ, ಇದೀಗ ಈ ಗುರುತು ಬದಲಾಗುವ ಸಾಧ್ಯತೆಯನ್ನು ವಿಶ್ವಸಂಸ್ಥೆಯ ಜನಸಂಖ್ಯಾ ವರದಿಯೊಂದು ಸ್ಪೋಟಕವಾಗಿ ಬಹಿರಂಗಪಡಿಸಿದೆ. 2025ರ...

Read moreDetails

ಆರ್‌ಸಿಬಿ ಮಾರಾಟ ಮಾಡಲ್ಲ: ಯುನೈಟೆಡ್ ಸ್ಪಿರಿಟ್ಸ್‌ನಿಂದ ಸ್ಪಷ್ಟನೆ

0 (3)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಆರ್‌ಸಿಬಿಯ ಮಾಲಿಕ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ತಳ್ಳಿಹಾಕಿದೆ. ಆರ್‌ಸಿಬಿಯನ್ನು...

Read moreDetails

ಕತ್ತೆಗಳಿಂದ ಪಾಕ್‌ಗೆ ಆರ್ಥಿಕ ಆಸರೆ: ಚೀನಾದಿಂದ ಒಂದು ಕತ್ತೆಗೆ 2 ಲಕ್ಷ ರೂ. ಬೇಡಿಕೆ

0 (11)

ಪಾಕಿಸ್ತಾನದ ಆರ್ಥಿಕತೆಗೆ ಕತ್ತೆಗಳು ಕೈಹಿಡಿಯುತ್ತಿವೆ! ಚೀನಾದ ಶತಕೋಟಿ ಡಾಲರ್‌ನ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳ ಚರ್ಮಕ್ಕೆ ಭಾರಿ ಬೇಡಿಕೆಯಿದ್ದು, ಒಂದು ಕತ್ತೆಯ ಬೆಲೆ ಈಗ 2 ಲಕ್ಷ...

Read moreDetails

ಆರ್‌ಸಿಬಿ ಕಾಲ್ತುಳಿತ: ಹೈಕೋರ್ಟ್ ಆದೇಶದಿಂದ ಸಿಐಡಿಗೆ ಹಿನ್ನಡೆ, ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ

0 (10)

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜೂನ್ 4ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ....

Read moreDetails

ಸಂತಾನಂ ಅಭಿನಯದ ‘ಡಿಡಿ ನೆಕ್ಸ್ಟ್ ಲೆವೆಲ್’ ಸಿನಿಮಾ ಒಟಿಟಿಗೆ: ಜೂನ್ 13ರಿಂದ Zee5ನಲ್ಲಿ ಲಭ್ಯ

0 (9)

ತಮಿಳು ಚಿತ್ರರಂಗದ ಖ್ಯಾತ ಕಾಮಿಡಿ ನಟ ಸಂತಾನಂ ಅಭಿನಯದ ‘ಡಿಡಿ ನೆಕ್ಸ್ಟ್ ಲೆವೆಲ್’ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಎಸ್. ಪ್ರೇಮ್ ಆನಂದ್ ನಿರ್ದೇಶನದ ಈ...

Read moreDetails

ಮೂತ್ರ ವಿಸರ್ಜನೆಗೆಂದು ಹೊರ ಬಂದಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ

Befunky collage 2025 06 10t182608.622

ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ರಾಮಯ್ಯನ ಪೋಡಿ ಎಂಬಲ್ಲಿ ನಿನ್ನೆ (ಜೂನ್ 9) ರಾತ್ರಿ ಹುಲಿಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಈ ದಾಳಿಯಲ್ಲಿ...

Read moreDetails

ಶಿವಣ್ಣನ ಸಿನಿಮಾ ಜರ್ನಿಗೆ 40 ವರ್ಷ: ಪರಭಾಷಾ ನಟರಿಂದ ಶುಭಾಶಯ

Befunky collage 2025 06 10t181002.269

ಕನ್ನಡ ಚಿತ್ರರಂಗದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್‌ಗೆ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಪೂರೈಸಿವೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮತ್ತು ಇತರ ಪರಭಾಷಾ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಶಿವಣ್ಣನ...

Read moreDetails

ಸತೀಶ್ ಜಾರಕಿಹೊಳಿಗೆ ತುರ್ತು ಬುಲಾವ್: ಕೆಪಿಸಿಸಿ ಸ್ಥಾನಕ್ಕೆ ಹೊಸ ಟ್ವಿಸ್ಟ್

0 (8)

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜೂನ್ 4ರಂದು ನಡೆದ ಭೀಕರ ಕಾಲ್ತುಳಿತ ದುರಂತದಿಂದಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೀವ್ರ ಟೀಕೆಗೆ ಒಳಗಾಗಿದೆ. ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 30ಕ್ಕೂ...

Read moreDetails

ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ ಅಕ್ಷಯ್​ ಹೌಸ್​ಫುಲ್​-5

0 (6)

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್​ಗೆ ‘ಹೌಸ್​ಫುಲ್-5’ ಸಿನಿಮಾ ಹೌಸ್​ ಫುಲ್ ಪ್ರದರ್ಶನದಿಂದ ಬಾಕ್ಸ್ ಆಫೀಸ್‌‌ನಲ್ಲಿ ಬಿಗ್ ಸೌಂಡ್ ಮಾಡ್ತಿದೆ. ಎಂಟರ್‌‌ಟೈನ್ಮೆಂಟ್ ಕಿಕ್ ಕೊಡ್ತಿರೋ...

Read moreDetails

ಆಸ್ಟ್ರಿಯಾದ ಶಾಲೆಯ ಮೇಲೆ ಭೀಕರ ಗುಂಡಿನ ದಾಳಿ: 8 ಮಂದಿ ಸಾವು

Befunky collage 2025 06 10t161654.818

ಗ್ರಾಜ್, ಆಸ್ಟ್ರಿಯಾ: ಆಸ್ಟ್ರಿಯಾದ ಗ್ರಾಜ್ ನಗರದ BORG ಡ್ರೀಯರ್‌ಶೂಟ್ಜೆನ್‌ಗಾಸ್ಸೆ ಉನ್ನತ ಶಾಲೆಯಲ್ಲಿ ಇಂದು (ಜೂನ್ 10) ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ದಾಳಿಕಾರನು ಘಟನೆಯ...

Read moreDetails

ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ನಟಿ ಕತ್ರಿನಾ ಕೈಫ್ ಆಯ್ಕೆ

0 (4)

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರನ್ನು ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸಲಾಗಿದೆ. ಇಂದು ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC) ವತಿಯಿಂದ...

Read moreDetails

ಮುಡಾ ಹಗರಣ: 100 ಕೋಟಿ ರೂ. ಮೌಲ್ಯದ 92 ಆಸ್ತಿ ಮುಟ್ಟುಗೋಲು ಹಾಕಿದ ಇಡಿ

Befunky collage 2025 06 10t151010.118

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಹಂಚಿಕೆ ಹಗರಣವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸುಮಾರು 100...

Read moreDetails

ಕಾಲ್ತುಳಿತ ದುರಂತ: ಭೂಮಿಕ್‌ ಮನೆಗೆ ಆರ್‌. ಅಶೋಕ್ ಭೇಟಿ, ನ್ಯಾಯಕ್ಕೆ ಭರವಸೆ

Befunky collage 2025 06 10t144041.264

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್‌ ಅವರ ಕುಟುಂಬಕ್ಕೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್...

Read moreDetails

ಕಪ್ ಗೆದ್ದ ಬೆನ್ನಲ್ಲೇ ಸೇಲ್ ಆಗುತ್ತಾ RCB ಟೀಂ..?

0 (3)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರ ಚಾಂಪಿಯನ್ ಆಗಿ ಮಿಂಚಿದ ಬೆನ್ನಲ್ಲೇ, ತಂಡದ ಮಾರಾಟದ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿದೆ. ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ,...

Read moreDetails

ನಿಮ್ಮ ಮೊಬೈಲ್ ಚಾರ್ಜರ್ ಕಪ್ಪಾಗಿದೆಯಾ? ಹಾಗಾದರೆ ಈ 3 ಟಿಪ್ಸ್ ಬಳಸಿ ಬೆಳ್ಳಗಾಗಿಸಬಹುದು!

0 (1)

ನಿಮ್ಮ ಮೊಬೈಲ್ ಚಾರ್ಜರ್ ಬಿಳಿಯಾಗಿದ್ದರೂ, ದೈನಂದಿನ ಬಳಕೆಯಿಂದ ಕೊಳಕು ಸಂಗ್ರಹವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ, ಕೆಲವು ಸರಳ ಮನೆಮದ್ದುಗಳ ಮೂಲಕ ನಿಮ್ಮ ಚಾರ್ಜರ್ ಮತ್ತು ಡೇಟಾ...

Read moreDetails

ಮದುವೆಗೂ ಮೊದಲೇ ಜಯಂ ರವಿ ಗರ್ಲ್​ಫ್ರೆಂಡ್ ಪ್ರೆಗ್ನೆಂಟ್: ಸಿಂಗರ್ ಕೆನಿಶಾ ಹೇಳಿದ್ದೇನು?

Befunky collage 2025 06 10t125930.616

ಕಾಲಿವುಡ್‌ನ ಜನಪ್ರಿಯ ನಟ ಜಯಂ ರವಿ (ರವಿ ಮೋಹನ್) ಅವರ ವೈಯಕ್ತಿಕ ಜೀವನವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಪತ್ನಿ ಆರತಿಯಿಂದ ವಿಚ್ಛೇದನ...

Read moreDetails

ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ: ಗೋ ರಕ್ಷಣೆಯ ಸಂಭ್ರಮ

ಬೆಂಗಳೂರು ಪಿಜಿ ಮಾಲೀಕರಿಗೆ ಬಿಗ್ ಶಾಕ್ (1)

ಬೀದರ್‌ನ ಬಸವಕಲ್ಯಾಣದಲ್ಲಿ ಬಿಜೆಪಿ ಶಾಸಕ ಶರಣು ಸಲಗರ್ ಅವರ ಗೋ ರಕ್ಷಣೆಯ ಕಾರ್ಯಕ್ಕೆ ಗೌರವ ಸೂಚಿಸುವ ಸಲುವಾಗಿ ಜೂನ್ 6ರಂದು ಮಹಿಳೆಯರು ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಿ,...

Read moreDetails

ನಾನು ಮೊದಲು ಕಲಿತ ಭಾಷೆ ತಮಿಳು, ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ರಶ್ಮಿಕಾ ಮಂದಣ್ಣ

ಬೆಂಗಳೂರು ಪಿಜಿ ಮಾಲೀಕರಿಗೆ ಬಿಗ್ ಶಾಕ್ (1)

ನಟಿ ರಶ್ಮಿಕಾ ಮಂದಣ್ಣ ಚೆನ್ನೈನಲ್ಲಿ ತಮ್ಮ ಮುಂಬರುವ ತಮಿಳು ಚಿತ್ರ ‘ಕುಬೇರ’ದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ ಈಗ ವೈರಲ್ ಆಗಿದೆ. ಈ...

Read moreDetails

ಬೆಂಗಳೂರು ಪಿಜಿ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ಜಲಮಂಡಳಿ

11

ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರಿಗೆ ಬೆಂಗಳೂರು ಜಲಮಂಡಳಿಯ (BWSSB) ದಿಢೀರ್ ನೀರಿನ ಬಿಲ್ ಏರಿಕೆಯಿಂದ ಆಘಾತವಾಗಿದೆ. ಏಪ್ರಿಲ್ 2025ರಿಂದ ಜಾರಿಗೆ ಬಂದಿರುವ ವಸತಿಯೇತರ ಬಳಕೆಯ ನೀರಿನ...

Read moreDetails

ಕ್ರಿಕೆಟ್ ದಿಗ್ಗಜ ಎಂಎಸ್ ಧೋನಿ ಸೇರಿದಂತೆ 7 ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

Untitled design (33)

ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಲ್ ಆಫ್ ಫೇಮ್‌ಗೆ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ 11ನೇ...

Read moreDetails

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್

Befunky collage 2025 06 10t102945.658

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 2026ರ ಟಿ20 ವಿಶ್ವಕಪ್‌ಗೆ ಕೇವಲ ಎಂಟು ತಿಂಗಳು...

Read moreDetails

ಬಿ. ದಯಾನಂದರ 35 ವರ್ಷ ರಜೆಯಿಲ್ಲದ ಕರ್ತವ್ಯ ನಿಷ್ಠೆಗೆ ಸರ್ಕಾರದಿಂದ ಅಮಾನತು: ಸರ್ಕಾರದ ವಿರುದ್ಧ ಜನಾಕ್ರೋಶ!

Befunky collage 2025 06 09t144825.250

ಬೆಂಗಳೂರು: ಐಪಿಎಲ್ 2025ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ....

Read moreDetails

ಹನಿಮೂನ್ ಕೊಲೆ ಕೇಸ್: “ನನ್ನ ಮಗಳು 100% ಮುಗ್ಧೆ,” ಎಂದ ಸೋನಂನ ತಂದೆ, CBI ತನಿಖೆಗೆ ಮನವಿ!

1 (15)

ಶಿಲ್ಲಾಂಗ್: ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ್ದ ಇಂದೋರ್ ದಂಪತಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾದ ಸೋನಂ ರಘುವಂಶಿಯ ತಂದೆ ದೇವಿ ಸಿಂಗ್, ತಮ್ಮ ಮಗಳು "100% ಮುಗ್ಧೆ" ಎಂದು ಹೇಳಿದ್ದಾರೆ....

Read moreDetails

‘ಥಗ್ ಲೈಫ್’ ವಿವಾದ: ಕಮಲ್ ಹಾಸನ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

Befunky collage 2025 06 09t135230.695

ಬೆಂಗಳೂರು: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗದಿರುವ ವಿವಾದದ ನಡುವೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕನ್ನಡದ ಕುರಿತಾದ ಕಮಲ್ ಅವರ...

Read moreDetails

ಓಯೋ ರೂಂಗೆ ಕರೆಸಿ ಪ್ರಿಯತಮೆಯ ಬರ್ಬರ ಹ*ತ್ಯೆ: ಟೆಕ್ಕಿ ಬಂಧನ

Befunky collage 2025 06 09t131416.319

ಬೆಂಗಳೂರು: ಬೆಂಗಳೂರಿನ ಕೆಂಗೇರಿಯಲ್ಲಿ ಆಘಾತಕಾರಿ ಕೊಲೆ ಘಟನೆಯೊಂದು ನಡೆದಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ (25) ಎಂಬಾತ ತನ್ನ ಪ್ರಿಯತಮೆಯಾದ ಹರಿಣಿ (36) ಎಂಬ ವಿವಾಹಿತ ಮಹಿಳೆಯನ್ನು ಓಯೋ...

Read moreDetails

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ, ಇಲ್ಲಿದೆ ಇಂದಿನ ದರಪಟ್ಟಿ

Your paragraph text (5)

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಈ ವಾರ ಇಳಿಕೆಯೊಂದಿಗೆ ಆರಂಭವಾಗಿದ್ದು, ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 8,955 ರೂ.ಗೆ ಕುಸಿದಿದೆ. 24 ಕ್ಯಾರಟ್...

Read moreDetails
Page 1 of 12 1 2 12

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist