• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ

admin by admin
November 8, 2025 - 7:49 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ (ನವೆಂಬರ್ 8, 2025 – ಶನಿವಾರ) ದಿನದ ಜ್ಯೋತಿಷ್ಯ ವಿಶೇಷಗಳು ಇಲ್ಲಿವೆ. ಇಂದು ಸ್ವಾದಿಷ್ಟ ಭೋಜನ, ಅಪೂರ್ಣ ಕಾರ್ಯ, ಶತ್ರುಪೀಡೆ, ಆದಾಯದ ಲೆಕ್ಕಾಚಾರ, ಭೂಮಿಯ ವಶ, ವಿದೇಶ ಗಮನದ ಗೊಂದಲ, ಪ್ರತ್ಯಕ್ಷ ಸಾಕ್ಷಿ – ಇವೆಲ್ಲವೂ ದಿನದ ಮುಖ್ಯ ಘಟನೆಗಳಾಗಿ ಕಾಣಿಸಿಕೊಳ್ಳುತ್ತವೆ.

ಇಂದಿನ ಪಂಚಾಂಗ ವಿವರ

RelatedPosts

ಇಂದಿನ ದಿನ ಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ

ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ

ADVERTISEMENT
ADVERTISEMENT
  • ಸಂವತ್ಸರ: ವಿಶ್ವಾವಸು
  • ಚಾಂದ್ರ ಮಾಸ: ಕಾರ್ತಿಕ | ಸೌರ ಮಾಸ: ತುಲಾ
  • ನಕ್ಷತ್ರ: ವಿಶಾಖಾ (ಮಹಾನಕ್ಷತ್ರ), ಮೃಗಶಿರಾ (ನಿತ್ಯ)
  • ಯೋಗ: ಪರಿಘ | ಕರಣ: ಕೌಲವ
  • ಸೂರ್ಯೋದಯ: 06:16 AM | ಸೂರ್ಯಾಸ್ತ: 05:49 PM
  • ಶುಭಾಶುಭ ಕಾಲ:
    • ರಾಹುಕಾಲ: 09:10 – 10:37 AM
    • ಗುಳಿಕಕಾಲ: 06:17 – 07:43 AM
    • ಯಮಗಂಡ: 01:30 – 02:57 PM

12 ರಾಶಿಗಳ ಇಂದಿನ ಭವಿಷ್ಯ:

ಮೇಷ ರಾಶಿ:

ಸೀಮಿತ ಪರಿಧಿಯನ್ನು ಮೀರದೇ ಇರಿ. ದೇವರ ಕಾರ್ಯ ಅಪೂರ್ಣವಾಗಬಹುದು. ಸಮಾಜ ಬಾಹಿರ ಕೃತ್ಯಗಳಲ್ಲಿ ಸಿಲುಕುವ ಸಾಧ್ಯತೆ. ಸ್ತ್ರೀಯರಿಗೆ ಅನುಕೂಲ. ವಿವಾಹಯೋಗ್ಯರಿಗೆ ಅಕಸ್ಮಾತ್ ಭೇಟಿ. ಉದ್ಯೋಗದಲ್ಲಿ ಭಡ್ತಿ, ಸ್ವಾದಿಷ್ಟ ಭೋಜನ, ಮನಸ್ಸು ಪ್ರಶಾಂತ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಶತ್ರುತ್ವವಾಗಬಹುದು.

ವೃಷಭ ರಾಶಿ:

ದೈಹಿಕ ಹಿಂಸೆ ಸಹಿಸಲಾರದು. ವೃತ್ತಿಯಲ್ಲಿ ಹೊಂದಾಣಿಕೆ. ಅನಿರೀಕ್ಷಿತ ಪ್ರಯಾಣ, ಅಧಿಕ ಖರ್ಚು, ವಾಸಸ್ಥಳ ಬದಲಾವಣೆ. ಸಂಬಂಧಿಕರ ಮಾತು ನೋವಾಗಬಹುದು. ಸರ್ಕಾರಿ ಕೆಲಸ ವಿಳಂಬ. ಯಂತ್ರದಿಂದ ತೊಂದರೆ. ಬಂಧುಗಳಿಂದ ಆರ್ಥಿಕ ಸಹಾಯ. ಸಂಗಾತಿಯ ಜೊತೆ ಸಮಯ ಕೇಳಯಬಹುದು.

ಮಿಥುನ ರಾಶಿ: 

ಸಾಲದಿಂದ ಬಿಡುಗಡೆಗೆ ಆದಾಯ ಮೂಲ ಹುಡುಕಾಟ. ಸಂಪರ್ಕ ಸಾಧನ ಹಾಳು. ತಾಯಿ-ತಂದೆ ಸೇವೆ. ನಂಬಿಕೆ ಭಂಗ. ಸ್ನೇಹಿತರಿಗೆ ಸ್ಪಂದನೆ. ವಿದೇಶ ಪ್ರಯಾಣ ಅವಕಾಶ. ಪ್ರಯಾಣದಲ್ಲಿ ಅಪಾಯವಾಗಬಹುದು. ತಂದೆಗೆ ಎದುರಾಡಿದರೆ ಮಾನಸಿಕ ನೋವು.

ಕರ್ಕಾಟಕ ರಾಶಿ:

ಖರ್ಚು ಲೆಕ್ಕಾಚಾರ. ಖರೀದಿ ವ್ಯರ್ಥ. ಹಿತಶತ್ರುಗಳಿಂದ ವಂಚನೆ. ಭೂಲಾಭ, ಆಸ್ತಿ ಗಳಿಕೆ ಕಷ್ಟ. ಧಾರ್ಮಿಕ ಕಾರ್ಯಕ್ರಮ. ಸಣ್ಣ ವಿಚಾರಕ್ಕೆ ಕೋಪ. ದಿನಚರಿಯಲ್ಲಿ ಕಿರಿಕಿರಿ.

ಸಿಂಹ ರಾಶಿ:

ಸವಾಲು ಗೆಲ್ಲುವುದು ಕಷ್ಟ. ಹೊಸತನ ಸ್ವಾಗತ. ಆಸ್ತಿ ಮಾರಾಟದಲ್ಲಿ ಲಾಭ. ಭೂಸ್ವಾದೀನ. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ. ಸಹೋದರರೊಂದಿಗೆ ವಾಗ್ವಾದ.

ಕನ್ಯಾ ರಾಶಿ:

ಹಳೆ ಕಾರ್ಯ ನೆನಪು. ಮಾನಸಿಕ ಆಘಾತ. ವಿವಾಹ ವಿಳಂಬ. ತಂದೆ ಜೊತೆ ಭವಿಷ್ಯ ಚರ್ಚೆ. ಶುಭವಾರ್ತೆಯಿಂದ ಉತ್ಸಾಹ. ಪರಾವಲಂಬನೆ ಕಡಿಮೆ.

ತುಲಾ ರಾಶಿ:

ವಿವಾಹ ಪ್ರಸ್ತಾಪ. ಲಾಭ ಗೌಪ್ಯ. ವಾಹನ ಕಲಹ. ಕಛೇರಿ ಓಡಾಟ. ಶತ್ರುಗಳ ಮಾನಸಿಕ ಕಿರುಕುಳ. ಆಲಸ್ಯದಿಂದ ಕೆಲಸ ಅಪೂರ್ಣ. ಸಂಗಾತಿ ಮಾತು ಗಂಭೀರವಾಗಿ ತೆಗೆದುಕೊಳ್ಳಿ.

ವೃಶ್ಚಿಕ ರಾಶಿ:

ಸಾಮಾಜಿಕ ಕಾರ್ಯ ಹೆಚ್ಚು. ಧಾರ್ಮಿಕ ಸಂಭ್ರಮ. ಉದ್ಯಮ ಮಾರಾಟ ಆಲೋಚನೆ. ಕಾನೂನು ತೊಡಕು. ಕಣ್ಣು/ವಾಹನ ಎಚ್ಚರಿಕೆ. ಮೇಲಧಿಕಾರಿ ಅಸಮಾಧಾನ.

ಧನು ರಾಶಿ:

ಮಕ್ಕಳ ಪ್ರತಿಭೆಗೆ ಸಹಾಯ. ಸಂತಾನ ಯೋಗ. ಆಸ್ತಿ ಖರೀದಿಗೆ ಸಾಲ. ಭವಿಷ್ಯ ಚಿಂತೆ. ಮಹಿಳೆಯರ ಉದ್ಯಮದಲ್ಲಿ ಆತಂಕ. ಕ್ಷಣಿಕ ಸುಖಕ್ಕೆ ಸಂಪತ್ತು ವ್ಯಯ.

ಮಕರ ರಾಶಿ:

ವೈಯಕ್ತಿಕ ಕೆಲಸ ಅಪೂರ್ಣ. ಮನೆ ಖರೀದಿ ಆಲೋಚನೆ. ಕೃಷಿ ಆಸಕ್ತಿ. ಕುಟುಂಬ ಸಂತೋಷ. ಸಹಿಸಲಾಗದ ದೇಹಪೀಡೆ. ಅಲ್ಪ ಪ್ರಗತಿಯೂ ಸಂತೋಷ.

ಕುಂಭ ರಾಶಿ:

ಸಣ್ಣ ಖರೀದಿ. ವಿದೇಶ ಪ್ರಯಾಣ ತಯಾರಿ. ಕಿವಿ ನೋವು. ಧನಲಾಭ ಆದರೂ ಮನಸ್ಸಿನಲ್ಲಿ ಅಶಾಂತಿ. ಭೂಮಿ ವ್ಯವಹಾರದಲ್ಲಿ ಒತ್ತಡ.

ಮೀನ ರಾಶಿ:

ವಿಶ್ರಾಂತಿ ಬಯಕೆ. ಉದ್ಯೋಗ ಬದಲಾವಣೆ. ಸಾಲ ಕೊಡುವಾಗ ಎಚ್ಚರ. ಸಂಬಂಧಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಿದ್ಯಾರ್ಥಿಗಳಿಗೆ ಯಶಸ್ಸು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Web Photo Editor (15)

ಭೀಕರ ಘಟನೆ: ಪ್ರಸಾದ ಸ್ವೀಕರಿಸುತ್ತಿದ್ದಾಗಲೇ ದೇವಸ್ಥಾನ ಮೇಲ್ಛಾವಣಿ ಕುಸಿತ

by ದಿಶಾ ಕೆ. ಎಸ್.
June 20, 2026 - 6:43 pm
0

Untitled design 2026 06 20T184045.593

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ-ರಾಜ್ ದಂಪತಿ?

by ಶಾಲಿನಿ ಕೆ. ಡಿ
June 20, 2026 - 6:42 pm
0

Untitled design (74)

ಭಾರತಕ್ಕೆ ಬಂತು ಆರುದ್ರ ರಾಡರ್ ಶಕ್ತಿ

by Hemanth Kumar S
June 20, 2026 - 6:17 pm
0

Untitled design 2026 06 20T181347.081

‘ನಾನು ಎಂದಿಗೂ ಬೇಡುವುದಿಲ್ಲ’: ಟ್ರಂಪ್‌ಗೆ ಮೆಲೋನಿ ತಿರುಗೇಟು, ಅಮೆರಿಕ ಪ್ರವಾಸ ರದ್ದುಗೊಳಿಸಿದ ಇಟಲಿ ಸಚಿವ

by ಶಾಲಿನಿ ಕೆ. ಡಿ
June 20, 2026 - 6:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • 123
    ಇಂದಿನ ದಿನ ಭವಿಷ್ಯ
    June 5, 2026 | 0
  • BeFunky collage (54)
    ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ
    June 4, 2026 | 0
  • Today 3.6.2026
    ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!
    June 3, 2026 | 0
  • BeFunky collage (35)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ
    June 2, 2026 | 0
  • BeFunky collage (19)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!
    June 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version