• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 25, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಸಮೀರ್‌ಗೆ ಪ್ರಶ್ನೆಗಳ ಸುರಿಮಳೆ, ಅಧಿಕಾರಿಗಳ ಮುಂದೆ ತಬ್ಬಿಬ್ಬಾದ ಯೂಟ್ಯೂಬರ್!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
August 24, 2025 - 4:20 pm
in ಜಿಲ್ಲಾ ಸುದ್ದಿಗಳು, ದಕ್ಷಿಣ ಕನ್ನಡ
0 0
0
Untitled design 2025 08 24t131511.926

RelatedPosts

ಗಣೇಶೋತ್ಸವದಲ್ಲಿ ಡಿಜೆಗೆ ಗ್ರೀನ್ ಸಿಗ್ನಲ್: ಸಚಿವ ತಂಗಡಗಿ ಸ್ಪಷ್ಟನೆ!

ಧರ್ಮಸ್ಥಳ ತನಿಖೆಯ ನಡುವೆ ಎಸ್‌ಐಟಿ ಅಧಿಕಾರಿ ಅನುಚೇತ್ ಅಮೆರಿಕ ಪ್ರವಾಸ

ಬೆಂಗಳೂರಿನ ಮನೆಕೆಲಸದವಳ ಪ್ರೊಫೆಶನಲ್ ಮೆಸೇಜ್: ವಾಟ್ಸಾಪ್ ಸ್ಕ್ರೀನ್‌ಶಾಟ್ ವೈರಲ್!

ಕೆ.ಆರ್.ಮಾರ್ಕೆಟ್‌ನಲ್ಲಿ BMTC ಬಸ್ ದುರಂತ: 11 ವರ್ಷದ ಬಾಲಕನ ದುರ್ಮರಣ!

ADVERTISEMENT
ADVERTISEMENT

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ಸುಮೋಟೋ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದು, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಎಐ ತಂತ್ರಜ್ಞಾನ ಬಳಸಿ ರಚಿಸಿದ ವೀಡಿಯೋಗಳ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಹಾಗೂ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಮೀರ್‌ನ ವಿಚಾರಣೆ ಸುಮಾರು ಒಂದೂವರೆ ಗಂಟೆಗಳಿಂದ ನಡೆಯುತ್ತಿದ್ದು, ತನಿಖಾಧಿಕಾರಿಗಳು ಸಮೀರ್‌ನನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಪೊಲೀಸರು ವೀಡಿಯೊವನ್ನು ಪ್ಲೇ ಮಾಡಿ, ಸಮೀರ್‌ನಿಂದ ಸಾಕ್ಷ್ಯ ಕೇಳುತ್ತಿದ್ದಾರೆ. ಪ್ರತಿ ಸನ್ನಿವೇಶಕ್ಕೂ ದಾಖಲೆ ಕೇಳಲಾಗುತ್ತಿದ್ದು, ಸಮೀರ್ ದಾಖಲೆ ನೀಡಲು ಮತ್ತು ಸಾಕ್ಷ್ಯ ಹೇಳಲು ತಡಕಾಡುತ್ತಿದ್ದಾನೆ. ಯಾರೋ ಹೇಳಿದ ಕಥೆಯನ್ನು ಕೇಳಿ ವೀಡಿಯೊ ಮಾಡಿರುವುದಾಗಿ ಸಮೀರ್ ಒಪ್ಪಿಕೊಂಡಿದ್ದಾನೆ. “ನನಗೆ ಏನೂ ತಿಳಿದಿಲ್ಲ, ಬೇರೆಯವರು ಹೇಳಿದ್ದನ್ನು ಕೇಳಿ ವೀಡಿಯೊ ತಯಾರಿಸಿದ್ದೇನೆ” ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.

ವಿಚಾರಣೆಯ ಆರಂಭದಲ್ಲಿ, ‘ದೂತ’ ಯೂಟ್ಯೂಬ್ ಚಾನೆಲ್ ಮತ್ತು ವೀಡಿಯೊದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ವೀಡಿಯೊ ತಯಾರಿಕೆ, ಅಪ್‌ಲೋಡ್ ಮತ್ತು ‘ದೂತ’ ಚಾನೆಲ್‌ನೊಂದಿಗಿನ ಸಂಬಂಧ ಏನು? ವೀಡಿಯೊವನ್ನು ಯಾರು ಚಿತ್ರೀಕರಿಸಿದರು ಮತ್ತು ಎಡಿಟ್ ಮಾಡಿದರು? ಎಐ ವೀಡಿಯೊ ತಯಾರಿಸಿದ ಉದ್ದೇಶ ಏನು? ಸಾರ್ವಜನಿಕರಲ್ಲಿ ಗೊಂದಲ ಅಥವಾ ದ್ವೇಷ ಹುಟ್ಟಿಸುವ ಉದ್ದೇಶವಿತ್ತೇ? ವೀಡಿಯೊದಲ್ಲಿ ಹೇಳಿದ ವಿಷಯಗಳ ಸತ್ಯಾಸತ್ಯತೆಯನ್ನು ಹೇಗೆ ದೃಢಪಡಿಸಿದಿರಿ? ಇದಕ್ಕೆ ದಾಖಲೆ ಇದೆಯೇ? ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ವೀಡಿಯೊ ಅಪ್‌ಲೋಡ್ ಮಾಡಲು ಬಳಸಿದ ಉಪಕರಣ (ಮೊಬೈಲ್/ಕಂಪ್ಯೂಟರ್) ಎಲ್ಲಿದೆ? ಯೂಟ್ಯೂಬ್ ಚಾನೆಲ್‌ನ ಲಾಗಿನ್ ವಿವರಗಳು ಯಾರ ಬಳಿಯಿವೆ? ‘ದೂತ’ ಚಾನೆಲ್‌ನಲ್ಲಿ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ? ಈ ವಿಷಯವನ್ನು ಯಾರು ನಿಮಗೆ ಹೇಳಿಕೊಟ್ಟರು ಅಥವಾ ವೀಡಿಯೊ ಮಾಡಲು ಪ್ರೇರೇಪಿಸಿದರು? 2018ರ ಸಾಕ್ಷ್ಯ ಸಂರಕ್ಷಣಾ ಕಾಯಿದೆ ಬಗ್ಗೆ ಏನಾದರೂ ತಿಳಿದಿದೆಯೇ? ವೀಡಿಯೊವನ್ನು ಯೂಟ್ಯೂಬ್‌ಗೆ ಯಾರು ಅಪ್‌ಲೋಡ್ ಮಾಡಿದರು? ವೀಡಿಯೊ ತಯಾರಿಕೆಗೆ ಎಐ ಟೂಲ್‌ಗಳನ್ನು ಬಳಸಿದ್ದೀರಾ? ಬಳಸಿದ್ದರೆ, ಯಾವ ಟೂಲ್‌ಗಳು? ಎಐ ಮೂಲಕ ನಕಲಿ ಚಿತ್ರ/ವೀಡಿಯೊ ಸೇರಿಸಿದ ಉದ್ದೇಶ ಏನು? ವೀಡಿಯೊದ ನಿಖರ ಉದ್ದೇಶವೇನು? ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದೀರಾ? ‘ದೂತ’ ಚಾನೆಲ್‌ನೊಂದಿಗಿನ ಸಂಪರ್ಕ ಹೇಗೆ ಆರಂಭವಾಯಿತು? ವೀಡಿಯೊ ತಯಾರಿಕೆಯಲ್ಲಿ ಇನ್ನಾರು ಭಾಗವಹಿಸಿದ್ದಾರೆ? ವೀಡಿಯೊ ತಯಾರಿಕೆಗೆ ಅಥವಾ ಹಂಚಿಕೆಗೆ ಯಾವುದೇ ಹಣ ಅಥವಾ ಬೆಂಬಲ ಸಿಕ್ಕಿತೇ? ಯೂಟ್ಯೂಬ್ ವೀಡಿಯೊದಿಂದ ಆದಾಯ ಬಂದಿದೆಯೇ, ಎಷ್ಟು? ವೀಡಿಯೊ ಲಿಂಕ್‌ನ್ನು ಮೊದಲು ಯಾರಿಗೆ ಹಂಚಿದ್ದೀರಿ? ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

ಫೇಸ್‌ಬುಕ್, ಟ್ವಿಟರ್ (X), ವಾಟ್ಸಾಪ್ ಗುಂಪುಗಳಲ್ಲಿ ವೀಡಿಯೊ ಹಂಚಲು ಸೂಚನೆ ನೀಡಿದ್ದೀರಾ? ವೀಡಿಯೊ ವೈರಲ್ ಮಾಡಲು ಪೇಯ್ಡ್ ಪ್ರೊಮೋಶನ್ ಮಾಡಿದ್ದೀರಾ? ವೀಡಿಯೊದ ವಿಷಯಗಳ ಮೂಲ ಎಲ್ಲಿಂದ ಸಿಕ್ಕಿತು? ಅವು ನಿಜವಾದ ದಾಖಲೆಗಳೇ ಅಥವಾ ಕೃತಕವಾಗಿ ಸೃಷ್ಟಿಸಿದವು? ಆರೋಪಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದೀರಾ? ವೀಡಿಯೊ ಎಡಿಟ್ ಮಾಡಲು ಯಾವ ಸಾಫ್ಟ್‌ವೇರ್ ಬಳಸಿದಿರಿ? ವೀಡಿಯೊ ತಯಾರಿಕೆಯಲ್ಲಿ ಎಷ್ಟು ಮಂದಿ ನೇರ/ಪರೋಕ್ಷವಾಗಿ ಭಾಗವಹಿಸಿದ್ದಾರೆ? ವೀಡಿಯೊ ಬಿಡುಗಡೆಯಾದ ನಂತರ ಜನರಿಂದ ಬಂದ ಪ್ರತಿಕ್ರಿಯೆ ಏನು? ಯಾರಾದರೂ ಬೆಂಬಲಕ್ಕೆ/ಅಭಿನಂದನೆಗೆ ಸಂಪರ್ಕಿಸಿದರಾ? ಪೊಲೀಸರ ಅಥವಾ ಸ್ಥಳೀಯರ ಪ್ರತಿಕ್ರಿಯೆ ತಿಳಿದ ನಂತರ ವೀಡಿಯೊ ಅಳಿಸಲು ಯೋಚಿಸಿದ್ದೀರಾ? ಎಂದು ಪೊಲೀಸರು ಸಾಲುಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web (49)

ನರೇಶ್-ಪವಿತ್ರಾರಿಂದ ಮದುವೆಯಾದ ಎರಡೇ ವರ್ಷಕ್ಕೆ ಗುಡ್‌ ನ್ಯೂಸ್! ಅಭಿಮಾನಿಗಳು ಫುಲ್ ಖುಷ್..

by ಶ್ರೀದೇವಿ ಬಿ. ವೈ
August 25, 2025 - 9:08 am
0

Web (48)

ಕೆಜಿಎಫ್‌ ಸಿನಿಮಾದ ಹಿರಿಯ ನಟ ಮಂಗಳೂರು ದಿನೇಶ್ ಇನ್ನಿಲ್ಲ

by ಶ್ರೀದೇವಿ ಬಿ. ವೈ
August 25, 2025 - 8:53 am
0

Web (47)

ಗಣೇಶೋತ್ಸವದಲ್ಲಿ ಡಿಜೆಗೆ ಗ್ರೀನ್ ಸಿಗ್ನಲ್: ಸಚಿವ ತಂಗಡಗಿ ಸ್ಪಷ್ಟನೆ!

by ಶ್ರೀದೇವಿ ಬಿ. ವೈ
August 25, 2025 - 8:46 am
0

Petrol

ಪೆಟ್ರೋಲ್-ಡೀಸೆಲ್ ಬೆಲೆ: ರಾಜ್ಯದಲ್ಲಿ ಇಂಧನ ದರ ಸ್ಥಿರ, ಏರಿಳಿತವಿಲ್ಲ!

by ಶ್ರೀದೇವಿ ಬಿ. ವೈ
August 25, 2025 - 8:26 am
0

ಸಂಬಂಧಿಸಿದ ಪೋಸ್ಟ್‌ಗಳು

  • Web (47)
    ಗಣೇಶೋತ್ಸವದಲ್ಲಿ ಡಿಜೆಗೆ ಗ್ರೀನ್ ಸಿಗ್ನಲ್: ಸಚಿವ ತಂಗಡಗಿ ಸ್ಪಷ್ಟನೆ!
    August 25, 2025 | 0
  • Web (46)
    ಧರ್ಮಸ್ಥಳ ತನಿಖೆಯ ನಡುವೆ ಎಸ್‌ಐಟಿ ಅಧಿಕಾರಿ ಅನುಚೇತ್ ಅಮೆರಿಕ ಪ್ರವಾಸ
    August 25, 2025 | 0
  • Web (38)
    ಬೆಂಗಳೂರಿನ ಮನೆಕೆಲಸದವಳ ಪ್ರೊಫೆಶನಲ್ ಮೆಸೇಜ್: ವಾಟ್ಸಾಪ್ ಸ್ಕ್ರೀನ್‌ಶಾಟ್ ವೈರಲ್!
    August 24, 2025 | 0
  • Web (36)
    ಕೆ.ಆರ್.ಮಾರ್ಕೆಟ್‌ನಲ್ಲಿ BMTC ಬಸ್ ದುರಂತ: 11 ವರ್ಷದ ಬಾಲಕನ ದುರ್ಮರಣ!
    August 24, 2025 | 0
  • Web (35)
    ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಂದ ಆಪ್ತರು
    August 24, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version