• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 28, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ತಂತ್ರಜ್ಞಾನ

ಆನ್ ಲೈನ್ ಆ್ಯಡ್ಸ್ ನೋಡೋ ಮುನ್ನ ಎಚ್ಚರ ಎಚ್ಚರ..!

ನಟರಿಗೂ ಗೊತ್ತಿಲ್ಲಾ ಇಂತಾದೊಂದು ಆ್ಯಪ್ ಪರ್ಫೆಕ್ಟ್ ಮಾಫಿಂಗ್..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 28, 2025 - 7:50 pm
in ತಂತ್ರಜ್ಞಾನ
0 0
0
Web 2025 06 28t193030.386

ಎಐ ಟೆಕ್ನಾಲಜಿಯನ್ನ ಮನುಷ್ಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ.ತಾನೆ ತೋಡಿದ ಗುಂಡಿಗೆ ತಾನೇ ಬೀಳುವ ಪರಿಸ್ಥಿತಿ ನಿರ್ಮಾಣವಾಗುತಿದೆ. ಫೇಕ್ ಆ್ಯಡ್ ಸೇರಿದಂತೆ ಮಾರ್ಫಿಂಗ್ ವಿಡಿಯೋ ಮೂಲಕ ಜನರನ್ನ ಕೊಳ್ಳೆಹೊಡೆಯಲು ಸೈಬರ್ ಕಳ್ಳರು ಎಐ ಟೆಕ್ನಾಲಜಿಯನ್ನ ಬಳಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಎಲ್ಲವೂ ಎಐ ಆಗಿಬಿಟ್ಟಿದೆ. ಮನುಷ್ಯ ಮನುಷ್ಯನ ನಂಬುವುದಕ್ಕಿಂತ ಹೆಚ್ಚಾಗಿ ಟೆಕ್ನಾಲಜಿಯನ್ನ ನಂಬಲು ಶುರು ಮಾಡಿದ್ದಾನೆ. ಆದ್ರೆ ಆ ಟೆಕ್ನಾಲಜಿಯಿಂದಲೇ ಮನುಷ್ಯನ ಜೀವನ ಬೀದಿ ಪಾಲಾಗುತಿದ್ದಾನೆ.

RelatedPosts

Poco F7 5G ಭಾರತದಲ್ಲಿ ಬಿಡುಗಡೆ: 7,550mAh ಬ್ಯಾಟರಿಯ ಶಕ್ತಿಶಾಲಿ ಫೋನ್!

ಶುಕ್ಲಾರ ಗಗನಯಾನಕ್ಕಾಗಿ ಭಾರತ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?

ಜಿಯೋ ಐತಿಹಾಸಿಕ ಹೆಜ್ಜೆ: ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ

ಮೆಟಾದಿಂದ ವಾಟ್ಸಾಪ್‌ಗೆ ಜಾಹೀರಾತು: ಎರಡು ತಿಂಗಳಲ್ಲಿ ಹೊಸ ಬದಲಾವಣೆ!

ADVERTISEMENT
ADVERTISEMENT

ಹೌದು ಜಗತ್ತು ವೇಗವಾಗಿ ಮುಂದುವರಿತಾ ಇದೆ. ಟೆಕ್ನಾಲಜಿ ಇಲ್ಲದೇ ಮನುಷ್ಯನ ಕೈಕಾಲು ಆಡುವುದಿಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ಕೆಲಸಕ್ಕೂ ಮನುಷ್ಯ ಟೆಕ್ನಾಲಜಿ ಅದರಲ್ಲೂ ಇತ್ತೀಚಿಗೆ ಭಾರೀ ಸದ್ದು ಮಾಡುತ್ತಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಮನುಷ್ಯ ವಿಪರೀತವಾಗಿ ಹಚ್ಚಿಕೊಂಡಿದ್ದಾನೆ. ಆದ್ರೆ ಈ ಟೆಕ್ನಾಲಜಿಯನ್ನ ಮಾನವನೆಂಬ ಬುದ್ದಿಜೀವ ಒಳ್ಳೆ ಕೆಲಸಕ್ಕಿಂತ ಹೆಚ್ಚಾಗಿ ಒಬ್ಬರಿಗೆ ಮೋಸ ಮಾಡುವ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ. ಎಐ ಮೂಲಕ ಸೆಲೆಬ್ರಿಟಿಗಳ ಮುಖವನ್ನ ಮಾರ್ಫಿಂಗ್ ಮಾಡಿ ಜನರನ್ನ ಮೂರ್ಖನಾಗಿ ಮಾಡುತ್ತಿದ್ದಾನೆ.

ಸೆಲೆಬ್ರಿಟಿಗಳನ್ನ ಜಾಹೀರಾತಿಗಾಗಿ ಬಳಸಿಕೊಳ್ಳಲು ಸಾಕಷ್ಟು ಹಣವನ್ನ ವ್ಯಯಿಸಬೇಕು ಆದ್ರೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ನ್‌‌‌‌‌ನಲ್ಲಿ ಕ್ಷಣ ಮಾತ್ರದಲ್ಲೇ ಸೆಲೆಬ್ರಿಟಿಗಳ ಮುಖ ಮಾರ್ಫಿಂಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆ ಆ್ಯಡ್ಸ್‌‌‌‌‌ಗಳನ್ನ ಸೈಬರ್ ಕಳ್ಳರು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದನ್ನ ಕಂಡ ಜನರು ಆ್ಯಡ್ಸ್‌‌‌‌‌ಗಳಿಗೆ ಮಾರು ಹೋಗಿ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಾರೆ ಅಲ್ಲಿ ಬಂದ ಡಿಟೇಲ್ಸ್ ಗಳನ್ನ ತುಂಬಿಸಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್‌‌‌‌‌‌‌ಗಳನ್ನ ನೀಡುತ್ತಾರೆ ಇದರಿಂದ ರಕ್ಷಣಾ ಮಾತ್ರದಲ್ಲೇ ಸೈಬರ್ ವಂಚಕರ ಕೈಗೆ ಎಲ್ಲಾ ಡಿಟೇಲ್ಸ್‌‌‌‌‌‌‌ಗಳು ಸಿಗುತ್ತದೆ. ಹೀಗಾಗಿ ಮೋಸ ಹೊದವರು ಕೂಡಲೇ ಸೈಬರ್ ಕ್ರೈಂಗೆ ದೂರು ದಾಖಲಿಸಬೇಕು ಜೊತೆಗೆ ಸೆಲೆಬ್ರೆಟಿಗಳು ಕೂಡ ಇದರ ಬಗ್ಗೆ ನಿಗಾ ವಹಿಸಬೇಕೆಂದು ಸೈಬರ್ ಎಕ್ಸ್‌ಪರ್ಟ್‌ಗಳು ಸಲಹೆ ನೀಡುತ್ತಾರೆ.

ಟೆಕ್ನಾಲಜಿಯಿಂದ ಸಾಕಷ್ಟು ಅನುಕೂಲಗಳಿವೆ. ಆದ್ರೆ ಅದೇ ಟೆಕ್ನಾಲಜಿಯನ್ನ ಕೆಟ್ಟದಾರಿಯಲ್ಲಿ ಬಳಸಿದ್ರೆ ಅಷ್ಟೇ ಅಪಾಯ ಕೂಡ ಇದೇ ಹೀಗಾಗಿ ಜನರು ಆದಷ್ಟು ಈ ರೀತಿಯ ಟೆಕ್ನಾಲಜಿ ಹಾಗೂ ಆ್ಯಡ್ಸ್‌‌‌‌‌ಗಳನ್ನ ಬಳಸುವ ಮುನ್ನ ಎಚ್ಚರ ವಹಿಸೋದು ಒಳಿತು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 06 28t233739.098

ಕೋಳಿ ಮಾಂಸ ಜಾಸ್ತಿ ತಿಂದರೆ ಕ್ಯಾನ್ಸರ್ ಭೀತಿ? ಪುರುಷರಿಗೆ ಎಚ್ಚರಿಕೆ..!

by ಶ್ರೀದೇವಿ ಬಿ. ವೈ
June 28, 2025 - 11:39 pm
0

Web 2025 06 28t230543.612

ಹೊಸ ಅಳಿಯನ ಜೊತೆ ಅತ್ತೆ ಪರಾರಿ, ಪತ್ನಿ ಶಾಕ್!

by ಶ್ರೀದೇವಿ ಬಿ. ವೈ
June 28, 2025 - 11:06 pm
0

Web 2025 06 28t223637.129

ಕಾರು ಮಾಲೀಕರಿಗೆ ಆಘಾತ: ಜುಲೈ 1ರಿಂದ ಹಳೆಯ ಕಾರು ರಸ್ತೆಗಿಳಿದ್ರೆ ಆಗುತ್ತೆ ಬ್ಯಾನ್!

by ಶ್ರೀದೇವಿ ಬಿ. ವೈ
June 28, 2025 - 10:40 pm
0

Web 2025 06 28t222815.440

ಗಾಂಜಾ ನಶೆಯಲ್ಲಿ ಗಲಾಟೆ ಮಾಡ್ತಿದ್ದಾರೆ ಕಿರಾತಕರು

by ಶ್ರೀದೇವಿ ಬಿ. ವೈ
June 28, 2025 - 10:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 26t174948.646
    Poco F7 5G ಭಾರತದಲ್ಲಿ ಬಿಡುಗಡೆ: 7,550mAh ಬ್ಯಾಟರಿಯ ಶಕ್ತಿಶಾಲಿ ಫೋನ್!
    June 26, 2025 | 0
  • Untitled design (89)
    ಶುಕ್ಲಾರ ಗಗನಯಾನಕ್ಕಾಗಿ ಭಾರತ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?
    June 25, 2025 | 0
  • 4112 (1)
    ಜಿಯೋ ಐತಿಹಾಸಿಕ ಹೆಜ್ಜೆ: ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ
    June 23, 2025 | 0
  • 1444 (8)
    ಮೆಟಾದಿಂದ ವಾಟ್ಸಾಪ್‌ಗೆ ಜಾಹೀರಾತು: ಎರಡು ತಿಂಗಳಲ್ಲಿ ಹೊಸ ಬದಲಾವಣೆ!
    June 16, 2025 | 0
  • Web 2025 06 15t130145.462
    ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್‌ನನ್ನು ಹಿಂದಿಕ್ಕಿದ ಸ್ಯಾಮ್ಸುಂಗ್ ಮತ್ತೆ ನಂ.1
    June 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version