ಮಹಾ ಶಿವರಾತ್ರಿಯಂದು ಈ ರಾಶಿಯವರಿಗೆ ಶುಭವಾರ್ತೆ ಮತ್ತು ಧನಲಾಭ

Rashi bavishya

ಇಂದು ಫೆಬ್ರವರಿ 15, 2026 ಭಾನುವಾರ, ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ. ಇಂದಿನ ದಿನದಲ್ಲಿ ಕಾರ್ಯದ ಒತ್ತಡ, ಉಡುಗೊರೆಗಳು, ಶುಭವಾರ್ತೆ, ಪ್ರಾಮಾಣಿಕತೆಯ ಮಹತ್ವ, ಖರೀದಿ-ಮಾರಾಟ, ಭಯ ಮತ್ತು ದೂರುಗಳಂತಹ ವಿಷಯಗಳು ಪ್ರಮುಖವಾಗಿರುವ ಸಾಧ್ಯತೆ ಇದೆ. ನಿಮ್ಮ ರಾಶಿಯ ಭವಿಷ್ಯ ಇಲ್ಲಿದೆ .

ಮೇಷ ರಾಶಿ :

ಮುಖಂಡತ್ವ ಗುಣ ಬೇಕು. ನಿಮ್ಮ ಮಾತಿನಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಗೊಂದಲದಲ್ಲಿರಬಹುದು ಹೇಳಿಕೊಳ್ಳಿ. ಸಂಗಾತಿಯಿಂದ ಬೆಂಬಲ ಸಿಗದು. ಸಂಪತ್ತನ್ನು ಗ್ರಹಿಸಿ ಯೋಜನೆ ರೂಪಿಸಿ. ದಾಂಪತ್ಯದಲ್ಲಿ ಸುಮ್ಮನಿರುವುದು ಲೇಸು. ಗೆಲುವಿನ ನಿರೀಕ್ಷೆ ಸಫಲವಾಗುತ್ತದೆ.

ವೃಷಭ ರಾಶಿ :

ಸಂಗಾತಿಯ ಅಪನಂಬಿಕೆ ಪ್ರಶ್ನಿಸುವ ಮನಸ್ಸು. ಸ್ನೇಹಿತರನ್ನು ದೂರ ಮಾಡಿ ಒಂಟಿಯಾಗಿರಲು ಇಚ್ಛೆ. ಸನ್ಮಾನ ಬಯಸುವಿರಿ. ಒತ್ತಾಯದ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯಿಂದ ಕಿರಿಕಿರಿಯಾಗಬಹುದು. ಮಿತ್ರರಿಗೆ ಹಣ ಕೊಡುವಿರಿ. ಬಣ್ಣದ ಮಾತುಗಳು ಸೀಮಿತ. ಮನೆಯಲ್ಲಿ ಭಿನ್ನಾಭಿಪ್ರಾಯ.

ಮಿಥುನ ರಾಶಿ :

ಸಣ್ಣ ವಿಚಾರಕ್ಕೂ ಸಿಟ್ಟು ಕಡಿಮೆ ಮಾಡಿ. ಹಣ ಸರಿಯಾಗಿ ಸಿಗದೆ ಆತಂಕ. ಪಾವಿತ್ರ್ಯ ಉಳಿಸಿಕೊಳ್ಳಿ. ಅಪರಿಚಿತರು ನಕಾರಾತ್ಮಕ ಮಾತು. ಕಛೇರಿಯಲ್ಲಿ ಹೇಳಿದ್ದಷ್ಟು ಮಾಡಿ. ನೀವೇ ಕಾರ್ಯ ಮಾಡುವವರು. ಬರಬೇಕಾದ್ದು ಪೂರ್ಣ ಬಾರದು.

ಕರ್ಕಾಟಕ ರಾಶಿ :

ನಿಮ್ಮ ಬಗ್ಗೆ ಸುಳ್ಳು ಮಾತು. ಕೆಲಸ ಒತ್ತಡ. ಸ್ವಂತ ನಂಬಿಕೆ ಕಡಿಮೆ. ನೌಕರರಿಂದ ಕೆಟ್ಟ ಹೆಸರು. ಹೂಡಿಕೆಯಿಂದ ಒತ್ತಡ. ಮಕ್ಕಳಿಗೆ ಖರ್ಚು. ಕೃತಜ್ಞತೆ ಇಲ್ಲ. ಆಲಸ್ಯದ ದಿನ. ಉನ್ನತ ಸ್ಥಾನಕ್ಕೆ ಮಾರ್ಗ ಮುಚ್ಚಿದಂತೆ.

ಸಿಂಹ ರಾಶಿ :

ಅಧ್ಯಾತ್ಮದ ಕಲ್ಪನೆಗಳು ಬರಬಹುದು. ದೈನಂದಿನ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ಊಹೆಗೆ ಬೆಲೆ ಕೊಡಬೇಡಿ. ಸಂಗಾತಿಯ ಇಷ್ಟ ಪೂರೈಸಿ. ಆರೋಗ್ಯ ಹದಗೆಟ್ಟಿದ್ದು ಸರಿಯಾಗುತ್ತದೆ. ಸಹೋದರರ ವಾಗ್ವಾದ ಮಧ್ಯಸ್ಥಿಕೆಯಿಂದ ಶಾಂತಿ.

ಕನ್ಯಾ ರಾಶಿ :

ಮನೆಯ ವಾತಾವರಣದಿಂದ ವೃತ್ತಿ ಸರಿಯಾಗದು. ವ್ಯಾಪಾರ ಲಾಭ ಉತ್ಸಾಹ. ಸಹೋದರಿಯ ವಿವಾಹ ಜವಾಬ್ದಾರಿ. ವ್ರತಕ್ಕೆ ಭಂಗ. ಅಪರಿಚಿತರು ಹಣ ಕೇಳಬಹುದು. ನೋವು ನೀಡದೆ ಸ್ಪಂದಿಸಿ. ಮನಸ್ಸಿಗೆ ತೋಚಿದ್ದು ಹೇಳುವಿರಿ.

ತುಲಾ ರಾಶಿ :

ಹಳೆಯ ಸಂಬಂಧ ಚಿಗುರಬಹುದು. ಶುಭ ಸಮಾಚಾರ ನಿರೀಕ್ಷೆ ಸುಳ್ಳು. ಏನೂ ಆಗದು. ಮಾತು ಖಾರ. ಕೋಪಕ್ಕೆ ಕಾರಣ. ಕರ್ಮ ಹಿಂದಿರುಗುತ್ತದೆ. ಜವಾಬ್ದಾರಿಗೆ ಅಡೆತಡೆ.

ವೃಶ್ಚಿಕ ರಾಶಿ :

ನಿರೀಕ್ಷೆ ಇಲ್ಲದೆ ಕರ್ತವ್ಯ ಮಾಡಿ. ಅನಿರೀಕ್ಷಿತ ಧನಾಗಮ. ವ್ಯವಹಾರದಲ್ಲಿ ತಾಳ್ಮೆ. ಅಪರಿಚಿತ ಕರೆ ಮನಸ್ಸು ಹಾಳು. ಕೆಲಸದ ಮೂಲಕ ಪರಿಚಯ.

ಧನು ರಾಶಿ :

ಉದ್ಯಮಿಗಳಿಗೆ ಹಣ ಗಳಿಕೆ. ಸಿಹಿ ಮಿತಿಯಲ್ಲಿ. ಆಸ್ತಿ ಕಾರ್ಯ ಓಡಾಟ. ಪ್ರಶಂಸೆ ನಗಣ್ಯ. ಧಾರ್ಮಿಕ ಶ್ರದ್ಧೆ ಬಲ. ಪ್ರತಿಭೆ ತೋರಿಸಲು ಸಂಕೋಚ. ಬೆಂಬಲ ಇನ್ನೊಬ್ಬರಿಗೆ. ಕಸರತ್ತು ಮಿತಿ.

ಮಕರ ರಾಶಿ :

ಗುಟ್ಟು ಇಡಲಾರಿರಿ. ಹಳೆಯ ಸ್ನೇಹಿತ ಭೇಟಿಯಾಗಬಹುದು. ಯೋಜನೆ ಖರ್ಚು ಚಿಂತೆನೆ ಮಾಡಿ. ಸಂಸ್ಥೆಗೆ ಹೂಡಿಕೆ. ಕರಕುಶಲ ಮಾರಾಟ ಉತ್ಸಾಹ. ಮೇಲಧಿಕಾರಿಗಳ ಅಕ್ಷೇಪ.

ಕುಂಭ ರಾಶಿ :

ಸೌಂದರ್ಯದಿಂದ ಆಕರ್ಷಣೆ. ಸಣ್ಣ ವ್ಯವಹಾರ ಲಾಭ. ಒತ್ತಡಗಳು. ಕಷ್ಟದಲ್ಲೂ ಬಿಟ್ಟುಕೊಡದು. ಗುರಿ ಸ್ಪಷ್ಟತೆ ಇಲ್ಲ. ಮನಸ್ಸು ಬಲಪಡಿಸಿ. ತೃಪ್ತಿ.

ಮೀನ ರಾಶಿ :

ಹೊಸ ಆರ್ಥಿಕ ವ್ಯವಹಾರಕ್ಕೆ ಕಾನೂನು ಜ್ಞಾನ. ವ್ಯಾಪಾರ ವಿಸ್ತಾರ. ಪ್ರಭಾವೀ ವ್ಯಕ್ತಿಗಳ ಮುಜುಗರ. ಆಕಸ್ಮಿಕ ದ್ರವ್ಯಪ್ರಾಪ್ತಿ. ದಾಂಪತ್ಯ ನಂಬಿಕೆ. ಆದಾಯ ಬದಲಾವಣೆ. ಕೆಲವು ಬಿಟ್ಟುಕೊಳ್ಳುವಿರಿ.

Exit mobile version