• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಅವೈಜ್ಞಾನಿಕ ಸಮೀಕ್ಷೆ ಆದ್ರೆ ಅದನ್ನ ನಾವು ಮತ್ತೆ ತಿರಸ್ಕಾರ ಮಾಡ್ತೀವಿ – ವಚನಾನಂದ ಸ್ವಾಮೀಜಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
September 21, 2025 - 5:39 pm
in ಕರ್ನಾಟಕ, ಕೊಪ್ಪಳ, ಜಿಲ್ಲಾ ಸುದ್ದಿಗಳು
0 0
0
Untitled design (10)

ಕೊಪ್ಪಳ ; ರಾಜ್ಯದಲ್ಲಿ ನಾಳೆಯಿಂದ (ಸೆ.22) ನಡೆಯಲಿರುವ ಜಾತಿಗಣತಿ ವಿಚಾರವಾಗಿ ಕೊಪ್ಪಳದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಮಾಡಲು ತಯಾರಿ ಮಾಡಿದೆ.ನಾವು ಈಗಾಗಲೆ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಾತಿ ಕಾಲಂ ನಲ್ಲಿ ಏನೇನೂ ಬರೆಸಬೇಕೆದು ಭಕ್ತರೊಂದಿಗೆ ಸಮಾಲೋಚನೆ ಮಾಡಿದ್ದೇ. ಭಕ್ತರ ಮನೆ ಮನೆಗೆ ಭೇಟಿ ನೀಡಿ ತಿಳುವಳಿಕೆ ನೀಡಿ ಸ್ಟೀಕರ್ ಅಂಟಿಸಲಾಗುತ್ತಿದೆ.ಧರ್ಮದ ಕಾಲಂ ನಲ್ಲಿ ಹಿಂದೂ ಅಂತ ಬರೆಸಬೇಕು, ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಹಾಗೂ ಅದರ ಕೋಡ್ ಎ 086. ಹೀಗಾಗಿ ಅದನ್ನ ಅಭಿಯಾನ ಮುಖಾಂತರ ಭಕ್ತರಿಗೆ ತಿಳಿಸಬೇಕು. ಲಕ್ಷಾಂತರ ಜನ ಪಂಚಮಸಾಲಿಗಳು ಇರೊದ್ರಿಂದ ತಾಲೂಕು,ಜಿಲ್ಲಾ ಘಟಕಗಳು ಹಾಗೂ ಗ್ರಾಮ ಘಟಕಗಳಿಗೂ ಹೋಗಿ ಸ್ಟಿಕರ್ ಅಂಟಿಸುವ ಕೆಲಸ ಮಾಡ್ತಿದ್ದೆವೆ. ಸಮೀಕ್ಷೆಯಲ್ಲಿ ಸಾಕಷ್ಟು ಲೋಪಗಳನ್ನ ಹಿಂದುಳಿದ ವರ್ಗಗಳ ಆಯೋಗ ಮಾಡಿದೆ. ಅನೇಕ ಕೋಡ್‌ಗಳನ್ನ ಕೊಟ್ಟಿದೆ. ಒಂದೆ ಕೋಡ್ ಕೊಡಬೇಕಿತ್ತು, ವೀರಶೈವ ಸಮುದಾಯ ಕೂಡಾ ಹೀಗೆ ಮಾಡಿದೆ. ಕ್ರಿಶ್ಚಿಯನ್ ಜಾತಿಗಳನ್ನ ಸಹ ಸೇರಿಸುವ ಕೆಲಸ ಮಾಡಿದೆ. ಇದೆಲ್ಲವನ್ನ ಸರಿಪಡಿಸುವ ಕೆಲಸ ಮಾಡಿ ಸಮಿಕ್ಷೆ ಮಾಡಿದ್ರೆ ಮಾತ್ರ ಅದು ವೈಜ್ಞಾನಿಕವಾಗಿ ಆಗತ್ತೆ. ಇಲ್ಲವಾದ್ರೆ ಅದು ಅವೈಜ್ಞಾನಿಕ ಸಮೀಕ್ಷೆ ಆಗತ್ತೆ. ಇದನ್ನ ಮತ್ತೆ ನಾವು ತಿರಸ್ಕಾರ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ ಈ ಸಮೀಕ್ಷೆ ಮಾಡಲಾಗ್ತಿದೆ, ಇದು ಹಿಂದುಗಳ ಹಬ್ಬ ನನಗೆ ಅನೇಕ ಜನ ನೌಕರರ ಸಂಘದಿಂದ ಪೋನ್ ಮಾಡಿದ್ದಾರೆ. ಹಬ್ಬ ಮಾಡುವ ಸಮಯದಲ್ಲಿ ಕೆಲಸ ಕೊಟ್ಟಿದ್ದಾರೆ, ಇದೆಲ್ಲ ಹೇಗೆ ಮಾಡಬೇಕು ಎಂದು ಹೇಳ್ತಾಯಿದ್ದಾರೆ. ಹಿಂದೂಗಳ ಹಬ್ಬ ಬಂದಾಗಲೆ ಯಾಕೆ ನೀವು ಈ ಸಮೀಕ್ಷೆ ಮಾಡ್ತಿರಾ…? ಸಮೀಕ್ಷೆ ಮಾಡಲು ಸ್ವಲ್ಪ ಸಮಯ ತಗೆದುಕೊಳ್ಳಿ, ಅವಸರ ಏನಿದೆ, ನಾವು ಸಮೀಕ್ಷೆ ಸ್ವಾಗತ ಮಾಡ್ತಿವಿ .ಒಕ್ಕಲಿಗ ನಿರ್ಮಲಾನಂದ ಸ್ವಾಮಜಿ, ಸೀರಿಗೆರೆ ಸ್ಚಾಮಿಜಿ ಸೇರಿ ಎಲ್ಲರೂ ಅದನ್ನೆ ಹೇಳಿದ್ದಾರೆ. ನಾಡಿನ ಎಲ್ಲ ಸ್ವಾಮಿಜಿ ಸಮೀಕ್ಷೆಯನ್ನ ಮಾಡಿ ಆದ್ರೆ ತರಾತುರಿಯಲಿ ಮಾಡಬೇಡಿ ಎಂದು ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕ್ರಿಶ್ಚಿಯನ್ ಜಾತಿಗಳನ್ನ ಪಟ್ಟಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಶ್ರೀಗಳು, ಕೇವಲ ಕ್ರಿಶ್ಚಿಯನ್ ಜಾತಿಗಳನ್ನ  ತೆಗೆಯೋದಲ್ಲ, ಇದರಲ್ಲಿ ಸಾಕಷ್ಟು ದೋಷಗಳಿವೆ ಅವುಗಳ ಪಟ್ಟಿಯನ್ನ ನಾವು ಕೊಟ್ಟಿದ್ದೆವೆ. ಸಿರಿಗೆರೆ ಜಗದ್ಗುರುಗಳು ಅದರ ಲಿಸ್ಟ್ ಮಾಡಿದ್ದಾರೆ.  ತರಾತುರಿಯಲ್ಲಿ ಮಾಡಬೇಡಿ. ಹಿಂದೆ ನಾಗಮೋಹನ್ ದಾಸ್ ಆಯೋಗ ಸಮೀಕ್ಷೆ ಮಾಡಲು ಆರು ತಿಂಗಳ ಸಮಯ ತಗೆದುಕೊಂಡಿದೆ. ಅದೆ ರೀತಿ ಕಾಂತ ರಾಜು ಆಯೋಗ ಕೂಡ, ನಾವು 15 ದಿನದಲ್ಲಿ… ಯಾವ ಯುಗದಲ್ಲಿ ನಾವಿದ್ದೇವೆ..!

RelatedPosts

34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ

ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು

ಪೂಜೆ ನೆಪದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ..!

ADVERTISEMENT
ADVERTISEMENT

ಈ ಸಮೀಕ್ಷೆಯಲ್ಲಿ 7 ಕೋಟಿ ಜನರ ಭವಿಷ್ಯ ಅಡಗಿದೆ. ನಿಮ್ಮ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕಿಯ ಅಂತ ಸಮೀಕ್ಷೆ ಅಂತ ಇದೆ. ಮುಂದೆ ಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರತ್ತೆ. ಜನ ಸಂಖ್ಯೆ ಕಡಿಮೆ ಬಂದ್ರೆ ಸೀಟ್‌ಗಳು ಕೂಡಾ ಕಡಿಮೆ ಆಗತ್ತೆ. ಅದು ಸಮಾಜಕ್ಕೆ ನೇರವಾಗಿ ಅನ್ಯಾಯ ಆಗತ್ತೆ. ಸ್ಪಷ್ಟತೆ ಇಂದ ಕೆಲಸ ಮಾಡಿ, ಇಲ್ಲವಾದ್ರೆ 420 ಕೋಟಿ ಹಣ ವ್ಯರ್ಥವಾಗತ್ತೆ. ಈಗಾಗಲೆ 250 ಕೋಟಿ ವ್ಯರ್ಥ ಆಗಿದೆ. ಅವೈಜ್ಞಾನಿಕ ಸಮೀಕ್ಷೆಯಿಂದ ಮತ್ತೆ ಇದೆ ರೀತಿ ಆದ್ರೆ ನಾವು ತಿರಸ್ಕಾರ ಮಾಡ್ತಿವಿ. ಸ್ವಾಗತ ಮಾಡಬೇಕು ಅಂದ್ರೆ ಸಮಯ ತಗೆದುಕೊಂಡ ಸಮೀಕ್ಷೆ ಮಾಡಿ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 09 26t234029.681

34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ

by ಯಶಸ್ವಿನಿ ಎಂ
September 26, 2025 - 11:42 pm
0

Untitled design 2025 09 26t230834.759

ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್

by ಯಶಸ್ವಿನಿ ಎಂ
September 26, 2025 - 11:12 pm
0

Untitled design 2025 09 26t224547.582

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು

by ಯಶಸ್ವಿನಿ ಎಂ
September 26, 2025 - 10:49 pm
0

Untitled design 2025 09 26t222014.769

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

by ಯಶಸ್ವಿನಿ ಎಂ
September 26, 2025 - 10:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 26t234029.681
    34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ
    September 26, 2025 | 0
  • Untitled design 2025 09 26t230834.759
    ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್
    September 26, 2025 | 0
  • Untitled design 2025 09 26t224547.582
    ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು
    September 26, 2025 | 0
  • Untitled design (10)
    ಪೂಜೆ ನೆಪದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ..!
    September 26, 2025 | 0
  • Untitled design 2025 09 26t201433.360
    ಚಾಮುಂಡಿ ಬೆಟ್ಟದಲ್ಲಿ ಕಾರು,ಬಸ್ಸಿನ ನಡುವೆ ಸರಣಿ ಅಪಘಾತ..
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version