ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ : ಮಲೆನಾಡಿನಲ್ಲಿ ಬೆಳಗಿನ ಜಾವ ಚಳಿ!

Untitled design 2025 03 07t085124.556

ಕರ್ನಾಟಕದ ಹವಾಮಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳು ನಿತ್ಯವೂ ನಡೆಯುತ್ತವೆ. ಇಂದು ಮಲೆನಾಡಿನಲ್ಲಿ ಬೆಳಗಿನ ಜಾವ ಚಳಿ ಕಾಣಿಸಿಕೊಂಡಿದ್ದು, ಉಳಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರೆದಿದೆ. ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ತರ ಬದಲಾವಣೆ ಕಂಡುಬಂದಿಲ್ಲ.

ಕಲಬುರಗಿಯಲ್ಲಿ 37.8°C ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಚಾಮರಾಜನಗರದಲ್ಲಿ 16.7°C ಕನಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ದಕ್ಷಿಣ ಒಳನಾಡಿನ ಬೆಂಗಳೂರು, ಹಾಸನ, ಚಿಂತಾಮಣಿ ಮತ್ತು ಮಂಡ್ಯದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚುವಾಗಿದೆ. ಬೀದರ್​ನಲ್ಲಿ 3.0°C ಮತ್ತು ಕೊಪ್ಪಳದಲ್ಲಿ 2.6°C ಗರಿಷ್ಠ ತಾಪಮಾನ ಕುಸಿತ ಕಂಡಿದೆ.

ADVERTISEMENT
ADVERTISEMENT

ಹವಾಮಾನ ಪರಿಸ್ಥಿತಿ:

ಇತರೆ ನಗರಗಳ ತಾಪಮಾನ:

ರಾಜ್ಯದಾದ್ಯಂತ ಒಣಹವೆ ಮುಂದುವರೆಯಲಿದ್ದು, ಮಳೆ ಸಾಧ್ಯತೆ ಕಡಿಮೆ.

Exit mobile version