ಪ್ರಯಾಣಿಕರೇ ಗಮನಿಸಿ: ನಾಳೆಯಿಂದಲ್ಲ, ಇಂದು ರಾತ್ರಿಯಿಂದಲೇ ಸಿಗಲ್ಲ ಸಾರಿಗೆ ಬಸ್!

ರಾತ್ರಿ ಪ್ರಯಾಣ ಯೋಜನೆಗಳಿಗೆ ತೊಂದರೆ, ಬಸ್ ಸೇವೆ ಸ್ಥಗಿತ ಸಾಧ್ಯತೆ!

Untitled design (28)

ಇಂದು ರಾತ್ರಿಯಿಂದಲೇ ಕರ್ನಾಟಕದ ಸಾರಿಗೆ ಬಸ್‌ಗಳ ಸೇವೆ ಸಿಗದಿರಬಹುದು! ರಾತ್ರಿ ಪ್ರಯಾಣದ ಮಾಡುವವರಿದ್ದರೆ ಒಮ್ಮೆ ಯೋಚಿಸಿ! ನೀವು ಬುಕ್ ಮಾಡಿರುವ ಬಸ್ ರಸ್ತೆಗಿಳಿಯದಿರಬಹುದು, ಅಥವಾ ಮಾರ್ಗದ ಮಧ್ಯದಲ್ಲಿ ಸ್ಥಗಿತಗೊಳ್ಳಬಹುದು. ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಬಸ್‌ಗಳು ಇಂದು ರಾತ್ರಿಯಿಂದಲೇ ಡಿಪೋದಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.

ಸಾರಿಗೆ ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯು ಇಂದಿನಿಂದ (ಆಗಸ್ಟ್ 5) ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿದೆ. ಆದರೆ, ಇಂದು ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಸಂಧಾನ ಸಾಧ್ಯವಾದರೆ ಮುಷ್ಕರವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ಭರವಸೆ ನೀಡದಿದ್ದರೆ, ಮುಷ್ಕರ ಮುಂದುವರಿಯುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿವೆ.

ಸಾರಿಗೆ ಮುಷ್ಕರದ ಪರಿಣಾಮಗಳು:
ಪ್ರಯಾಣಿಕರಿಗೆ ಸಲಹೆ:
Exit mobile version