ರಾಜ್ಯದ ಈ ನಾಲ್ಕು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮುಂಗಾರು ಚುರುಕು: 4 ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ

Untitled design (40)

ಬೆಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹೆಚ್ಚಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಮಳೆಯಾಗುವ ಸಂಭವವಿದೆ.

ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಈ ಮುನ್ಸೂಚನೆಯಿಂದ ರೈತರು, ಪ್ರವಾಸಿಗರು ಮತ್ತು ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ADVERTISEMENT
ADVERTISEMENT
ನಗರಗಳ ಹವಾಮಾನ ವರದಿ:

ಕ್ರಮ ಸಂಖ್ಯೆ

ನಗರ

ಗರಿಷ್ಠ (°C)

ಕನಿಷ್ಠ (°C)

1

ಬೆಂಗಳೂರು

29 21
2

ಮಂಗಳೂರು

27 24
3

ಶಿವಮೊಗ್ಗ

27 22
4

ಬೆಳಗಾವಿ

25 21
5

ಮೈಸೂರು

30 21
6

ಮಂಡ್ಯ

30 21
7

ಮಡಿಕೇರಿ

24 19
8

ರಾಮನಗರ

31 21
9

ಹಾಸನ

25 20
10

ಚಾಮರಾಜನಗರ

31 21
11

ಚಿಕ್ಕಬಳ್ಳಾಪುರ

29 21
12

ಕೋಲಾರ

31 21
13

ತುಮಕೂರು

29 21
14

ಉಡುಪಿ

27 24
15

ಕಾರವಾರ

27 25
16

ಚಿಕ್ಕಮಗಳೂರು

24 18
17

ದಾವಣಗೆರೆ

28 22
18

ಹುಬ್ಬಳ್ಳಿ

27 22
19

ಚಿತ್ರದುರ್ಗ

28 22
20

ಹಾವೇರಿ

28 22
21

ಬಳ್ಳಾರಿ

33 24
22

ಗದಗ

29 22
23

ಕೊಪ್ಪಳ

31 23
24

ರಾಯಚೂರು

33 25
25

ಯಾದಗಿರಿ

32 25
26

ವಿಜಯಪುರ

29 23
27

ಬೀದರ್

30 24
28

ಕಲಬುರಗಿ

31 24
29

ಬಾಗಲಕೋಟೆ

29 24
Exit mobile version