• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 27, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸಿನಿಮಾ ಇಲ್ಲದಿದ್ದರೂ ಜೀವನ ಇದೆ’: ಶ್ರೀನಿಧಿ ಶೆಟ್ಟಿಯ ಮೂರು ವರ್ಷದ ಗ್ಯಾಪ್ ಕಥೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 29, 2025 - 4:55 pm
in ಸಿನಿಮಾ
0 0
0
Film 2025 04 29t165341.210

ಶ್ರೀನಿಧಿ ಶೆಟ್ಟಿ, ‘ಕೆಜಿಎಫ್’ ಸರಣಿಯ ಮೂಲಕ ಕನ್ನಡ ಮತ್ತು ಪರಭಾಷೆಯ ಸಿನಿಮಾ ಪ್ರೇಕ್ಷಕರಿಗೆ ಪರಿಚಿತರಾದ ನಟಿ. ‘ಕೆಜಿಎಫ್ 2′ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಯಶಸ್ಸು ಕಂಡರೂ, ಕರಾವಳಿ ಮೂಲದ ಈ ನಟಿಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾಕ್ಕಾಗಿ ಮೂರು ವರ್ಷ ಕಾಯಬೇಕಾಯಿತು. ಈಗ, ತೆಲುಗು ನಟ ನಾನಿ ಜೊತೆ ನಟಿಸಿರುವ ‘ಹಿಟ್‘ ಸಿನಿಮಾದ ಮೂಲಕ ಶ್ರೀನಿಧಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಮೇ 1, 2025ಕ್ಕೆ ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಮೂರು ವರ್ಷದ ಗ್ಯಾಪ್‌ನ ಕಥೆ

‘ಕೆಜಿಎಫ್ 2’ ನಂತಹ ಮೆಗಾ ಹಿಟ್ ಸಿನಿಮಾದ ನಂತರ ಶ್ರೀನಿಧಿ ಶೆಟ್ಟಿ ಯಾಕೆ ಮೂರು ವರ್ಷ ಸಿನಿಮಾ ಮಾಡಲಿಲ್ಲ? ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಮ್ಮ ಜೀವನದ ಬಗ್ಗೆ ಮನಬಿಚ್ಚಿದ್ದಾರೆ. “ಸಿನಿಮಾ ಇಲ್ಲ ಅಂದರೂ ಜೀವನ ಇದೆಯಲ್ಲ. ದಿನನಿತ್ಯದ ಕೆಲಸಗಳು, ಎದ್ದೇಳುವುದು, ಜಿಮ್‌ಗೆ ಹೋಗುವುದು, ಅಪ್ಪನನ್ನು, ತಂಗಿಯಂದಿರನ್ನು, ಮಕ್ಕಳನ್ನು ನೋಡಿಕೊಳ್ಳುವುದು ಇದ್ದವು. ಕೆಲಸ ಇಲ್ಲದಿದ್ದರೆ ಒಪ್ಪಿಕೊಳ್ಳುವುದರಲ್ಲಿ ಕಷ್ಟವಿಲ್ಲ. ಒಳ್ಳೆಯ ಫ್ಯಾಮಿಲಿ ಟೈಮ್ ಸಿಕ್ಕಿತು. ನಾಲ್ಕು ತಿಂಗಳು ಮನೆಯಲ್ಲಿಯೇ ಇರಲಿಲ್ಲ, ಕೇವಲ 10 ದಿನ ಇದ್ದೆ,” ಎಂದು ಶ್ರೀನಿಧಿ ಹೇಳಿದ್ದಾರೆ.

RelatedPosts

ಅಜನೀಶ್ ಲೋಕನಾಥ್ ನಿರ್ಮಾಣದ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ಅಚ್ಯುತಕುಮಾರ್

“ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

ಅವತಾರ್ ರೀತಿ ಐಕಾನಿಕ್ ಮೂವಿ ಆಗುತ್ತಾ ರಾಮಾಯಣ?

ಗ್ಲಾಮರ್‌ಗೆ ರಶ್ಮಿಕಾ ಗುಡ್‌ಬೈ.. ಆ್ಯಕ್ಷನ್‌ಗೆ ‘ಮೈಸಾ’ ಹಾಯ್..!

ADVERTISEMENT
ADVERTISEMENT

Mrudula aka @srinidhi shetty at the sarkaar's pre release party ❤ watch live now! https youtube.com live djgdixvdwyy#hit3 in cinemas from may 1st.#abkibaararjunsarkaar (1)

ಪ್ರೇಕ್ಷಕರ ಪ್ರೀತಿಗೆ ಚಿರಋಣಿ

ಮೂರು ವರ್ಷಗಳ ಗ್ಯಾಪ್‌ನ ನಡುವೆಯೂ ಪ್ರೇಕ್ಷಕರಿಂದ ಸಿಕ್ಕ ಪ್ರೀತಿಯ ಬಗ್ಗೆ ಶ್ರೀನಿಧಿ ಭಾವುಕರಾಗಿ ಮಾತನಾಡಿದ್ದಾರೆ. ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ರಿಂದ ನೀವು ಕೊಟ್ಟಿರುವಂತಹ ಪ್ರೀತಿ, ಎರಡೂವರೆ ಮೂರು ವರ್ಷ ಸಿನಿಮಾ ಮಾಡಿಲ್ಲವಾದರೂ ಅಷ್ಟೇ ಪ್ರೀತಿ ಮತ್ತು ಸಪೋರ್ಟ್ ಯಾವಾಗಲೂ ಇತ್ತು. ಅದಕ್ಕೆ ನಾನು ಯಾವಾಗಲೂ ಚಿರಋಣಿ,” ಎಂದು ಅವರು ಹೇಳಿದ್ದಾರೆ.

ಕಿಚ್ಚ ಸುದೀಪ್ ಜೊತೆ ಸಿನಿಮಾ ಏನಾಯಿತು?

ಕಿಚ್ಚ ಸುದೀಪ್ ಜೊತೆ ಶ್ರೀನಿಧಿ ಒಂದು ಸಿನಿಮಾದಲ್ಲಿ ನಟಿಸುವ ಬಗ್ಗೆ ಘೋಷಣೆಯಾಗಿತ್ತು. ಆದರೆ, ಆ ಪ್ರಾಜೆಕ್ಟ್‌ನ ಬಗ್ಗೆ ಶ್ರೀನಿಧಿ ಕ್ಲಾರಿಟಿ ನೀಡಿದ್ದಾರೆ. “ಪ್ರೊಡಕ್ಷನ್ ಕಡೆಯಿಂದ ಅನೌನ್ಸ್‌ಮೆಂಟ್ ಆಗಿತ್ತು. ಆದರೆ, ಈಗ ಸ್ವಲ್ಪ ಹೋಲ್ಡ್‌ನಲ್ಲಿದೆ. ಪ್ರೊಡಕ್ಷನ್ ಹೌಸ್‌ನಿಂದ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಸದ್ಯಕ್ಕೆ ಆ ಪ್ರಾಜೆಕ್ಟ್ ನಿಂತಿದೆ. ಮುಂದಿನ ದಿನಗಳಲ್ಲಿ ಸುದೀಪ್ ಅವರೊಂದಿಗೆ ನಟಿಸುವ ಅವಕಾಶ ಸಿಗುತ್ತದೆ ಎಂದು ಒಬ್ಬ ಅಭಿಮಾನಿಯಾಗಿ, ನಟಿಯಾಗಿ ಕಾಯುತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.

Mrudula aka @srinidhi shetty at the sarkaar's pre release party ❤ watch live now! https youtube.com live djgdixvdwyy#hit3 in cinemas from may 1st.#abkibaararjunsarkaar

‘ಬಿಲ್ಲ ರಂಗ ಬಾಷಾ’ದಲ್ಲಿ ನಟನೆ?

ಕಿಚ್ಚ ಸುದೀಪ್ ಅವರ ‘ಬಿಲ್ಲ ರಂಗ ಬಾಷಾ‘ ಸಿನಿಮಾದಲ್ಲಿ ಶ್ರೀನಿಧಿ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಬಗ್ಗೆಯೂ ಶ್ರೀನಿಧಿ ಸ್ಪಷ್ಟನೆ ನೀಡಿದ್ದಾರೆ. “’ಬಿಲ್ಲ ರಂಗ ಬಾಷಾ’ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಆ ಬಗ್ಗೆ ಏನೂ ಆಗಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಶ್ರೀನಿಧಿ ಶೆಟ್ಟಿಯ ‘ಹಿಟ್’ ಸಿನಿಮಾ ರಿಲೀಸ್‌ಗೆ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಸಂದರ್ಶನ ಅವರ ಜೀವನದ ಒಂದು ಒಳನೋಟವನ್ನು ನೀಡಿದೆ. ‘ಕೆಜಿಎಫ್’ನಂತಹ ದೊಡ್ಡ ಯಶಸ್ಸಿನ ನಂತರವೂ ತಾಳ್ಮೆಯಿಂದ ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿರುವ ಶ್ರೀನಿಧಿಯ ಈ ಪಯಣವು ಅವರ ಸಮರ್ಪಣೆ ಮತ್ತು ಧೈರ್ಯವನ್ನು ತೋರಿಸುತ್ತದೆ. ‘ಹಿಟ್’ ಸಿನಿಮಾದ ಮೂಲಕ ಅವರು ಮತ್ತೆ ತೆರೆಯ ಮೇಲೆ ಮಿಂಚುವುದು ಖಚಿತ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 06 27t174650.962

ಅಜನೀಶ್ ಲೋಕನಾಥ್ ನಿರ್ಮಾಣದ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ಅಚ್ಯುತಕುಮಾರ್

by ಶಾಲಿನಿ ಕೆ. ಡಿ
June 27, 2025 - 5:48 pm
0

Untitled design 2025 06 27t172427.138

ಹಣಕ್ಕಾಗಿ ಬೆಡ್ ರೂಂ ವಿಡಿಯೋ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಂಪತಿ ಬಂಧನ

by ಶಾಲಿನಿ ಕೆ. ಡಿ
June 27, 2025 - 5:39 pm
0

Untitled design 2025 06 27t170906.758

“ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಶಾಲಿನಿ ಕೆ. ಡಿ
June 27, 2025 - 5:12 pm
0

Untitled design 2025 06 27t165002.876

ಅವತಾರ್ ರೀತಿ ಐಕಾನಿಕ್ ಮೂವಿ ಆಗುತ್ತಾ ರಾಮಾಯಣ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 27, 2025 - 4:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 27t174650.962
    ಅಜನೀಶ್ ಲೋಕನಾಥ್ ನಿರ್ಮಾಣದ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ಅಚ್ಯುತಕುಮಾರ್
    June 27, 2025 | 0
  • Untitled design 2025 06 27t170906.758
    “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ
    June 27, 2025 | 0
  • Untitled design 2025 06 27t165002.876
    ಅವತಾರ್ ರೀತಿ ಐಕಾನಿಕ್ ಮೂವಿ ಆಗುತ್ತಾ ರಾಮಾಯಣ?
    June 27, 2025 | 0
  • Untitled design 2025 06 27t155533.042
    ಗ್ಲಾಮರ್‌ಗೆ ರಶ್ಮಿಕಾ ಗುಡ್‌ಬೈ.. ಆ್ಯಕ್ಷನ್‌ಗೆ ‘ಮೈಸಾ’ ಹಾಯ್..!
    June 27, 2025 | 0
  • Untitled design (21)
    2028ರವರೆಗೆ ಇಲ್ಲ ಧ್ರುವ ಡೇಟ್ಸ್.. ಮೂರು ಮೆಗಾ ಪ್ರಾಜೆಕ್ಟ್ಸ್
    June 27, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version