• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!

ಮದುವೆಯಲ್ಲಿ ಅಪ್ಪು ಫೋಟೋ.. ಅನುಶ್ರೀ ಕಣ್ಣೀರು

ಸಾಬಣ್ಣ ಎಚ್. ನಂದಿಹಳ್ಳಿ by ಸಾಬಣ್ಣ ಎಚ್. ನಂದಿಹಳ್ಳಿ
September 1, 2025 - 1:24 am
in ಸಿನಿಮಾ
0 0
0
1 (4)

ಹೊಸ ಬಾಳಿನ ಹೊಸ್ತಿಲಿಗೆ ಕಾಲಿಟ್ಟ ನಿರೂಪಕಿ ಅನುಶ್ರಿ ಹಾರೈಸಿದ ಕೋಟಿ ಕೋಟಿ ಹೃದಯಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಶ್ರೀ -ರೋಶನ್ ಸಪ್ತಪದಿ ವೇಳೆ ಕಣ್ಣೀರಿಟ್ಡಿದ್ಯಾಕೆ. ಹೇಗಿತ್ತು ಅನುಶ್ರೀ ಕಲ್ಯಾಣ? ಹೇಗೆ ಸಿಂಗಾರ ಮಾಡಿಕೊಂಡಿದ್ರು? ಸೆಲೆಬ್ರಿಟಿಗಳು ಯಾರೆಲ್ಲ ಹಾರೈಸಿದ್ರು ಗೊತ್ತಾ?

  • ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!
  • ಮದುವೆಯಲ್ಲಿ ಅಪ್ಪು ಫೋಟೋ.. ಅನುಶ್ರೀ ಕಣ್ಣೀರು
  • ಪತಿಯನ್ನು ನೋಡಿ ನಾಚಿ ನೀರಾದ ಮಾತಿನ ಮಲ್ಲಿ

ಕಿರುತೆರೆ ಜಗತ್ತಿನಲ್ಲಿ ನಿರೂಪಕಿಯಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದ ಮಾತಿನ ಮಲ್ಲಿ ನಿರೂಪಕಿ ಅನುಶ್ರಿ ರೋಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದ‌ಹಾಗೆ ಬೆಂಗಳೂರಿನ ಕಗ್ಗಲಿಪುರದ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಮಾಡಿಕೊಂಡ‌ ಅನುಶ್ರೀ ಕಲ್ಯಾಣ ಮಂಟಪ ವಿಶೇಷವಾಗಿ ಅಲಂಕೃತವಾಗಿತ್ತು ಬಗೆ ಬಗೆಯ ಹೂಗಳಿಂದ ತುಂಬಿದ್ದ ಮಂಟಪದಲ್ಲಿ ಮೊದಲಿಗೆ ಅಪ್ಪು ದರ್ಶನವಾಗ್ತಿತ್ತು.

RelatedPosts

31 DAYS ಸಿನಿಮಾ.. ಯುವ ಮನಸ್ಸುಗಳ ಪ್ರೇಮಕಥೆ

ಸು ಫ್ರಮ್ ಸೋ ಸಕ್ಸಸ್​ ಬೆನ್ನಲ್ಲೇ ರಾಜ್​. ಬಿ ಶೆಟ್ಟಿ ಹೊಸ ಅಪ್ಡೇಟ್!

ಆಕ್ಷನ್ ಪ್ರಿನ್ಸ್ ಧ್ರುವ ಕೆಡಿ ಅಪ್ಡೇಟ್ ಯಾಕಿಲ್ಲ..?

ಪ್ರವಾಹ ಪೀಡಿತರಿಗಾಗಿ ತೆಲಂಗಾಣ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ ನಟ ಬಾಲಯ್ಯ

ADVERTISEMENT
ADVERTISEMENT

1 (5)ಅಂದ ಹಾಗೆ ತಳಿರು ತೋರಣಗಳಿಂದ ರಂಗು ರಂಗಿನ ಚಿತ್ತಾರಗಳಿಂದ ಶೃಂಗಾರಗೊಂಡಿದ್ದ ಮಂಟಪಕ್ಕೆ ಅನುಶ್ರಿ ರೋಶನ್ ಎಂಟ್ರಿ ಕೊಟ್ಟ ವೇಳ ಭಾವುಕರಾಗಿದ್ರು‌‌. ಒಬ್ಬರನ್ನೊಬ್ಬರು ಕಣ್ಣಲ್ಲೇ ಕನಸುಗಳನ್ನ ಅರಳಿಸುತ್ತಾ ಸಪ್ತಪದಿ ತುಳಿದಿದ್ರು. ಇದೇ ವೇಳೆ ಅನುಶ್ರಿ ಕೊರಳಿಗೆ ಮಾಂಗಲ್ಯಧಾರಣೆ ಆದ ಸಮಯ ಅನುಶ್ರಿ ರೋಶನ್ ಗೆ ಥ್ಯಾಂಕ್ಸ್ ಹೇಳಿ ಆನಂದಬಾಷ್ಪ ಸುರಿಸಿದ್ರು.

Update new (2)ಅನುಶ್ರಿ ಮದುವೆಯಲ್ಲಿ ಅರ್ಜುನ್‌ ಜನ್ಯ, ಶಿವಣ್ಣ, ಹಂಸಲೇಖ, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಡಾಲಿ, ತರುಣ್ ಸೋನಲ್ ದಂಪತಿ, ನಟಿ ಪ್ರೇಮ ಸೇರಿದಂತೆ ಹಲವು ನಟನಟಿಯರು ಸಂಭ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ರು.

Whatsapp image 2025 08 28 at 12.06.58 pmಅನುಶ್ರೀ  ಸೋಶಿಯಲ್‌ ಮೀಡಿಯಾದಲ್ಲಿ, “ಹೊಸ ಬಾಳಿನ ಹೊಸ್ತಿಲಲ್ಲಿ ಹಾರೈಸಿದ ಹೃದಯಗಳಿಗೆ ಕೋಟಿ ಕೋಟಿ ಧನ್ಯಾವಾದಗಳು” ಎಂದು ಮದುವೆ ವಿಡಿಯೋ ಶೇರ್‌ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿ ಪುನೀತ್‌ ರಾಜ್‌ಕುಮಾರ್‌ ಫೋಟೋ, ಅನುಶ್ರೀ-ರೋಶನ್‌ ಜೊತೆಗೆ ಅಪ್ಪು ನಿಂತಿರುವಂತೆ ವಿಡಿಯೋ ಎಡಿಟ್‌ ಮಾಡಲಾಗಿದೆ. ಇದನ್ನು ನೋಡಿದ ಎಂಥವರು ಕೂಡ ಭಾವುಕರಾಗುತ್ತಾರೆ. ಒಟ್ಟಿನಲ್ಲಿ ಏಕಾಂಗಿ ನಿರೂಪಣೆ ನಂತರ ಹೊಸ‌ ಮನ್ವಂತರ ಅಂತ ಮದುವೆ ಸುದ್ದಿ ನೀಡಿದ್ದ ಅನುಶ್ರೀ ಈಗ ಅವರ ಅಭಿಮಾನಿಗಳ‌ ಹಾರೈಕೆಗೆ ಧನ್ಯವಾದ ಹೇಳಿದ್ದಾರೆ.

ಕೀರ್ತಿ ಪಾಟೀಲ್‌, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ 

ShareSendShareTweetShare
ಸಾಬಣ್ಣ ಎಚ್. ನಂದಿಹಳ್ಳಿ

ಸಾಬಣ್ಣ ಎಚ್. ನಂದಿಹಳ್ಳಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

Please login to join discussion

ತಾಜಾ ಸುದ್ದಿ

1 (4)

ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!

by ಸಾಬಣ್ಣ ಎಚ್. ನಂದಿಹಳ್ಳಿ
September 1, 2025 - 1:24 am
0

1 (6)

31 DAYS ಸಿನಿಮಾ.. ಯುವ ಮನಸ್ಸುಗಳ ಪ್ರೇಮಕಥೆ

by ಸಾಬಣ್ಣ ಎಚ್. ನಂದಿಹಳ್ಳಿ
September 1, 2025 - 1:23 am
0

1 (1)

ಸು ಫ್ರಮ್ ಸೋ ಸಕ್ಸಸ್​ ಬೆನ್ನಲ್ಲೇ ರಾಜ್​. ಬಿ ಶೆಟ್ಟಿ ಹೊಸ ಅಪ್ಡೇಟ್!

by ಸಾಬಣ್ಣ ಎಚ್. ನಂದಿಹಳ್ಳಿ
September 1, 2025 - 1:03 am
0

1

ಆಕ್ಷನ್ ಪ್ರಿನ್ಸ್ ಧ್ರುವ ಕೆಡಿ ಅಪ್ಡೇಟ್ ಯಾಕಿಲ್ಲ..?

by ಸಾಬಣ್ಣ ಎಚ್. ನಂದಿಹಳ್ಳಿ
September 1, 2025 - 12:46 am
0

ಸಂಬಂಧಿಸಿದ ಪೋಸ್ಟ್‌ಗಳು

  • 1 (6)
    31 DAYS ಸಿನಿಮಾ.. ಯುವ ಮನಸ್ಸುಗಳ ಪ್ರೇಮಕಥೆ
    September 1, 2025 | 0
  • 1 (1)
    ಸು ಫ್ರಮ್ ಸೋ ಸಕ್ಸಸ್​ ಬೆನ್ನಲ್ಲೇ ರಾಜ್​. ಬಿ ಶೆಟ್ಟಿ ಹೊಸ ಅಪ್ಡೇಟ್!
    September 1, 2025 | 0
  • 1
    ಆಕ್ಷನ್ ಪ್ರಿನ್ಸ್ ಧ್ರುವ ಕೆಡಿ ಅಪ್ಡೇಟ್ ಯಾಕಿಲ್ಲ..?
    September 1, 2025 | 0
  • Untitled design (2)
    ಪ್ರವಾಹ ಪೀಡಿತರಿಗಾಗಿ ತೆಲಂಗಾಣ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ ನಟ ಬಾಲಯ್ಯ
    August 31, 2025 | 0
  • Untitled design (14)
    ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತೆಲುಗು ನಟ ರಾಮ್ ಚರಣ್
    August 31, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version