ಇಂದಿನ ಪಂಚಾಂಗ: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಹೇಮಂತ, ಚಾಂದ್ರ ಮಾಸ: ಪೌಷ, ಸೌರ ಮಾಸ: ಧನು, ಮಹಾನಕ್ಷತ್ರ: ಮೂಲಾ, ವಾರ: ಶನಿವಾರ, ಪಕ್ಷ: ಶುಕ್ಲ, ತಿಥಿ: ಸಪ್ತಮೀ ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ – 06:47 am, ಸೂರ್ಯಾಸ್ತ – 06:03 pm, ಶುಭಾಶುಭ ಕಾಲ: ರಾಹು ಕಾಲ 09:37–11:01, ಯಮಗಂಡ ಕಾಲ 13:50–15:14, ಗುಳಿಕ ಕಾಲ 06:48–08:12.
ಮೇಷ ರಾಶಿ: ಕಲೆ ನಿಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ. ಪ್ರತಿಭೆ ಭಾವನಾತ್ಮಕವಾಗಿ ವ್ಯಕ್ತವಾಗುತ್ತದೆ. ಕೆಲಸದಲ್ಲಿ ಏರಿಳಿತಗಳಿಲ್ಲದೇ ಶಾಂತವಾಗಿ ಸಾಗುತ್ತದೆ. ನೀವು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ಶತ್ರುಗಳ ಕಾಟ ಕಡಿಮೆಯಾಗುತ್ತದೆ. ನಿಮ್ಮ ಊಹೆಗಳು ವಾಸ್ತವಕ್ಕೆ ದೂರವಾಗಿರಬಹುದು. ಸಂಗಾತಿಯ ಮಾತುಗಳು ಖುಷಿ ನೀಡುತ್ತವೆ.
ವೃಷಭ ರಾಶಿ: ಹೊಸ ಉದ್ಯೋಗ ವಿಭಿನ್ನ ಆಲೋಚನೆಯೊಂದಿಗೆ ಆರಂಭ. ಕೆಲಸದಲ್ಲಿ ತಂತ್ರಜ್ಞಾನ ಸಹಾಯ. ಆದಾಯ ಹೆಚ್ಚು ನಿರೀಕ್ಷೆ. ಸಾಲಬಾಧೆಯಿಂದ ಅಸ್ಥಿರತೆ. ಮಾತುಗಳನ್ನು ಸಾವಧಾನವಾಗಿ ಕೇಳಿ. ಶುಭ ಸಮಾಚಾರದಿಂದ ಮನಸ್ಸು ಅರಳುತ್ತದೆ. ಪ್ರೀತಿ ಹೇಳಿಕೊಳ್ಳಲು ಮುಜುಗರ ಪಡುತ್ತೀರಿ. ತುರ್ತು ನಿರ್ಧಾರಗಳು ಸಮಯೋಚಿತವಾಗಿರಲಿ.
ಮಿಥುನ ರಾಶಿ: ಕೆಲಸದಲ್ಲಿ ಶಿಸ್ತು ಅಳವಡಿಸಿ. ಯೋಜನೆ ದೀರ್ಘಕಾಲೀನ. ಪರಿಶ್ರಮವೇ ಪ್ರತಿಭೆ. ಒತ್ತಡದಿಂದ ಕಲೆಯಲ್ಲಿ ಕಡಿಮೆ ಆಸಕ್ತಿ. ಆತ್ಮೀಯರು ಹಿತಶತ್ರುಗಳಾಗಬಹುದು. ಸಲ್ಲದ ಪ್ರಚಾರ ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಗೆಳೆತನ ಮಾಡಿ. ಮನಶ್ಚಾಂಚಲ್ಯದಿಂದ ಓದು ಕಡಿಮೆ. ಸಹೋದ್ಯೋಗಿಗಳ ಮಾತು ಸಹಿಸಿ.
ಕರ್ಕಾಟಕ ರಾಶಿ: ಯೋಜನೆ ವಿಸ್ತಾರವಾಗಿ ಸಾಗುತ್ತದೆ. ಆದಾಯ ಸಂತೋಷ ನೀಡುತ್ತದೆ. ಕೆಲಸ ಸುಗಮ. ಪ್ರತಿಭೆ ಬೋಧನೆಯಲ್ಲಿ ಹೊಳೆಯುತ್ತದೆ. ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವಿರಿ. ವ್ಯಕ್ತಿಯ ಬಗ್ಗೆ ವಿಶ್ವಾಸ ಕಡಿಮೆ. ಮಂದಗತಿಯ ಕೆಲಸಕ್ಕೆ ಚುರುಕು ನೀಡಿ. ಸಾಲದ ವಿಚಾರದಲ್ಲಿ ಅಸಮಾಧಾನ. ಪ್ರಯತ್ನಕ್ಕೆ ಫಲ ಆತುರ ಬೇಡ. ಬಲವುಳ್ಳವರ ಮೇಲೆ ದ್ವೇಷ. ಸಂಕಷ್ಟ ಸಾಧ್ಯ.
ಸಿಂಹ ರಾಶಿ: ಹಿತಶತ್ರುಗಳ ಉದ್ದೇಶ ಬಹಿರಂಗ. ಯೋಜನೆ ರಹಸ್ಯವಾಗಿ ರೂಪಿಸಿ. ಕೆಲಸ ಒತ್ತಡದೊಂದಿಗೆ ಫಲ ನೀಡುತ್ತದೆ. ಭೂಮಿ ಮಾರಾಟದಲ್ಲಿ ಮೌಲ್ಯ ಕಡಿಮೆ ಸಾಧ್ಯ. ಗುಂಪು ಕೆಲಸ ಇಷ್ಟ. ವಿದ್ಯಾರ್ಥಿಗಳು ಗಂಭೀರ ಅಧ್ಯಯನ. ಕಛೇರಿಯಲ್ಲಿ ಕೆಲಸ ಮಾಡದೇ ಕೆಂಗಣ್ಣು. ತಂದೆ ಆರೋಗ್ಯದಲ್ಲಿ ಚಿಂತೆ. ಸಂಬಂಧಿಸದ ವಿಷಯಕ್ಕೆ ತಲೆಕೆಡಿಸಬೇಡಿ.
ಕನ್ಯಾ ರಾಶಿ: ಕಲೆ ಸೌಂದರ್ಯ ಹೆಚ್ಚಿಸುತ್ತದೆ. ಆದಾಯ ಸಮತೋಲನ. ಯೋಜನೆ ಸಹಭಾಗಿತ್ವದಿಂದ ಸಾಗುತ್ತದೆ. ಬೇರೆಯರ ತಪ್ಪಿಗೆ ಸಿಟ್ಟು. ಸಂಗಾತಿಯ ಮನಸ್ಸು ನೋಯಿಸಿ ಸರಿಪಡಿಸಿ. ನೇರ ನುಡಿ ಸಿಟ್ಟು ತರಿಸಬಹುದು. ಸತ್ಯ ಹೇಳಲು ಅಪಹಾಸ್ಯ. ವ್ಯಾಪಾರ ನಷ್ಟಕ್ಕೆ ತಂತ್ರ.
ತುಲಾ ರಾಶಿ: ಯೋಜನೆಯಲ್ಲಿ ಲೆಕ್ಕಾಚಾರ ಮುಖ್ಯ. ಕೆಲಸ ಸೂಕ್ಷ್ಮ ಗಮನ. ಆದಾಯ ನಿಯಂತ್ರಣದಲ್ಲಿ. ಕುರುಡು ಕತ್ತು ಹೊಸೆಯಂತೆ. ವಾಗ್ವಾದದಲ್ಲಿ ಸಿಕ್ಕಿ. ಹಣಕ್ಕಾಗಿ ಸಾಲ ಚಕ್ರ. ವಾಹನ ಖರೀದಿ ಬೇಡ. ಇಷ್ಟಪಡುವವರು ಬರುತ್ತಾರೆ. ಸ್ವಭಾವ ದುರುಪಯೋಗ ಸಾಧ್ಯ.
ವೃಶ್ಚಿಕ ರಾಶಿ: ಹಿರಿಯರ ಪ್ರಶಂಸೆ ದಿನ ಪ್ರಕಾಶಮಾನ. ಕೆಲಸದಲ್ಲಿ ಶ್ರಮ ಹೆಚ್ಚು. ಯೋಜನೆಗೆ ಧೈರ್ಯ ನಿರ್ಧಾರ. ಮಕ್ಕಳ ಆಸೆಗಳು ಪೂರೈಸಿ. ಸ್ಥಿರಾಸ್ತಿ ಉಳಿಸುವುದು ಕಷ್ಟ. ರಾಜಕೀಯದಲ್ಲಿ ಮನ್ನಣೆ. ಅಲ್ಪ ಪ್ರಯಾಣ ಆಯಾಸ. ಆರೋಗ್ಯ ಕ್ಷೀಣ. ದಾಂಪತ್ಯ ಹೊಂದಾಣಿಕೆ ಕೊರತೆ.
ಧನು ರಾಶಿ: ಹಿತಶತ್ರುಗಳನ್ನು ಮೌನದಿಂದ ಎದುರಿಸಿ. ಕೆಲಸ ನಿಧಾನ. ಕಲೆ ಸಂಗೀತ ಆಸಕ್ತಿ. ಧಾರ್ಮಿಕ ಕಾರ್ಯ ನಿರ್ಮಲ. ಹಿರಿಯರ ಮಾರ್ಗದರ್ಶನ. ಹೂಡಿಕೆ ಒತ್ತಾಯ. ಮಿತಿಮೀರಿದ ಸಲುಗೆ ಬೇಡ. ಆಪ್ತರು ಬಿಡಬಹುದು. ಔದ್ಯೋಗಿಕ ಸಮಸ್ಯೆ ಬಗೆಹರಿಸಿ. ಅಪರಿಚಿತರ ಸ್ಪಂದನೆ. ಅನಾರೋಗ್ಯ ಭೀತಿ ತಗ್ಗುತ್ತದೆ.
ಮಕರ ರಾಶಿ: ಪ್ರತಿಭೆ ದೊಡ್ಡ ಶಕ್ತಿ. ಪ್ರಶಂಸೆ ಮಾನ್ಯತೆ. ಹೊಸ ಯೋಜನೆ ಚರ್ಚೆ. ನಂಬಿಕೆ ಉಳಿಸಿ. ದಿನ ಪ್ರಶಾಂತ. ಆತ್ಮಗೌರವ ಬಿಡಬೇಡಿ. ಚಿತ್ತಚಾಂಚಲ್ಯಕ್ಕೆ ಧ್ಯಾನ. ಸಂಗಾತಿಯನ್ನು ಬೇಸರಿಸಿ ಸಮಾಧಾನ. ಅಸಮಯ ಭೋಜನದಿಂದ ಆರೋಗ್ಯ ಹಾಳು. ಕೆಲಸ ವೇಗ ಬದಲು.
ಕುಂಭ ರಾಶಿ: ಆದಾಯ ಸ್ಥಿರ. ಹಿತಶತ್ರುಗಳ ಮಾತು ನಿರ್ಲಕ್ಷ್ಯ. ಕಲೆ ಸೃಜನಶೀಲತೆ ಆಕರ್ಷಣೆ. ಪ್ರತಿಭೆಗೆ ಪ್ರಶಂಸೆ. ಉದ್ಯಮ ಒತ್ತಡ. ಪ್ರಾಮಾಣಿಕತೆಗೆ ತೊಂದರೆ. ಕಛೇರಿ ಏಕತಾನತೆ ಬದಲು. ಸಂಗಾತಿಯಿಂದ ಸಾಮರಸ್ಯ. ವಸ್ತುಗಳು ಸ್ನೇಹಿತರಿಂದ. ಆರ್ಥಿಕ ಸಂಕಷ್ಟ ಹೇಳಬೇಡಿ. ಮನಸೋ ಇಚ್ಛೆಗೆ ಕಡಿವಾಣ.
ಮೀನ ರಾಶಿ: ಕೆಲಸದಲ್ಲಿ ಜವಾಬ್ದಾರಿ ಹೆಚ್ಚು. ಹೊಸ ಯೋಜನೆಗೆ ಮೊದಲ ಹೆಜ್ಜೆ. ಆದಾಯ ಶ್ರಮಕ್ಕೆ ತಕ್ಕಂತೆ. ಪ್ರತಿಭೆ ಸಹಜ. ಯೋಗ್ಯತೆಗೆ ಕೆಲಸ ಸಿಗುತ್ತದೆ. ಹೋಲಿಕಾ ಮಾಡಬೇಡಿ. ಅಪ್ರಯೋಜಕ ವಸ್ತು ಮಾರಾಟ. ಒಂಟಿಯಾಗಿ ಹೋಗುವ ಮನಸ್ಸು. ಅಧಿಕಾರದಲ್ಲಿ ಮೋಸ. ಪ್ರಶಂಸೆ ಆತ್ಮವಿಶ್ವಾಸ.
