• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮದರ್ ಇಂಡಿಯಾನ ಅನ್ ಫಾಲೋ ಮಾಡಿದ ದರ್ಶನ್..!

ರೆಬೆಲ್ ಆದ ಸುಮಕ್ಕ.. ದಚ್ಚುಗೆ ಆಸ್ಕರ್ ಕೊಡ್ಬೇಕು ಅಂದ್ರಾ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 12, 2025 - 2:07 pm
in ಸಿನಿಮಾ
0 0
0
Whatsapp image 2025 03 12 at 2.05.25 pm

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾದ ನಟ ದರ್ಶನ್ ಬಾಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆಗ್ತಿವೆ. ಮುಂದೆಯೂ ಆಗಲಿವೆ. ಅದಕ್ಕೆ ಕಾರಣ ಇತ್ತೀಚೆಗೆ ಆಗ್ತಿರೋ ಬೆಳವಣಿಗೆಗಳು. ಹೌದು.. ಮದರ್ ಇಂಡಿಯಾ ಅಂತ ಸುಮಲತಾರನ್ನ ಪ್ರೀತಿಯಿಂದ ಕರೆಯುತ್ತಿದ್ದ ದಾಸ ದರ್ಶನ್, ದಿಢೀರ್ ಅಂತ ಅವರನ್ನ ಇನ್ಸ್ ಟಾದಿಂದ ಅನ್ ಫಾಲೋ ಮಾಡಿದ್ದಾರೆ. ದರ್ಶನ್ ಅನ್ ಫಾಲೋ ಮಾಡಿರೋದು ಬರೀ ಸುಮಲತಾರನ್ನಷ್ಟೇ ಅಲ್ಲ, ಅಭಿಷೇಕ್ ಹಾಗೂ ಅವಿವಾರನ್ನ ಕೂಡ ಅನ್ನೋದು ಇಂಟರೆಸ್ಟಿಂಗ್.

ಆ ಕಡೆ ಅನ್ ಫಾಲೋ ಮಾಡ್ತಿದ್ದಂತೆ ಈ ಕಡೆ ದೊಡ್ಡ ಮಗನಂತೆ ದರ್ಶನ್ ರನ್ನ ಟ್ರೀಟ್ ಮಾಡ್ತಿದ್ದ ಸುಮಲತಾ, ನಟ ದರ್ಶನ್ ಮೇಲೆ ಮಾರ್ಮಿಕವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನ ಹಾಕೋಕೆ ಮುಂದಾಗಿದ್ದಾರೆ. ನಿನ್ನೆ ತಡರಾತ್ರಿ ಇನ್ಸ್ ಟಾ ಸ್ಟೇಟಸ್ ನಲ್ಲಿ ‘ತನ್ನದೇ ತಪ್ಪು ಇಟ್ಕೊಂಡು, ಬೇರೆಯವರ ಮೇಲೆ ಗೂಬೆ ಕೂರಿಸಿ, ತಮ್ಮನ್ನ ತಾವು ಹೀರೋ ಅಂತೆ ಬಿಂಬಿಸಿಕೊಳ್ತಾರೆ. ಸತ್ಯವನ್ನು ತಿರುಚುವಂತವರಿಗೆ ಈ ಬೆಸ್ಟ್ ಆ್ಯಕ್ಟಿಂಗ್ ಆಸ್ಕರ್ ಅವಾರ್ಡ್ ಹೋಗುತ್ತೆ’ ಅಂತ ಬಹಳ ಮಾರ್ಮಿಕವಾಗಿ ಪೋಸ್ಟ್ ಹಾಕಿದು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ.


ಆದ್ರೀಗ ಇಂದು ಸರಣಿ ಪೋಸ್ಟ್ ಗಳ ಮೂಲಕ ದರ್ಶನ್ ಗೆ ದೊಡ್ಡ ಮಟ್ಟಕ್ಕೆ ತಿರುಗೇಟು ನೀಡ್ತಿದ್ದಾರೆ ಸುಮಲತಾ ಅಂಬರೀಶ್. ಇಷ್ಟಕ್ಕೂ ಸುಮಲತಾ ಅಂಬರೀಶ್ ಈ ಪಾಟಿ ರೆಬೆಲ್ ಆಗೋಕೆ ಕಾರಣ ಏನು ಅಂತ ನೋಡೋದಾದ್ರೆ, ಅದಕ್ಕೆ ಹತ್ತು ಹಲವು ಕಾರಣಗಳಿವೆ. ಆ ಪೈಕಿ ಇತ್ತೀಚೆಗೆ ದರ್ಶನ್ ಬರ್ತ್ ಡೇ ವಿಶೇಷ ವಿಶ್ ಮಾಡಿ ಪೋಸ್ಟ್ ಹಾಕಿದ್ದ ಸುಮಲತಾ ವಿರುದ್ಧ ನೆಟ್ಟಿಗರು ಹಾಗೂ ದಚ್ಚು ಫ್ಯಾನ್ಸ್ ಕಿಡಿ ಕಾರಿದ್ದರು. ಇವ್ರು ಫೇಕ್ ಮದರ್ ಇಂಡಿಯಾ. ಈಗ ನೆನಪಾಯ್ತಾ ನಮ್ ಬಾಸ್ ಅಂತೆಲ್ಲಾ ಕಾಲೆಳೆದಿದ್ರು. ಅದು ಸುಮಲತಾ ಅಂಬರೀಶ್ ಗೌರವಕ್ಕೆ ಧಕ್ಕೆ ತರುವಂತಾಗಿತ್ತು. ಆದ್ರೆ ಸುಮಲತಾ ಅವರು ಅಂಬಿಯನ್ನ ಕಳ್ಕೊಂಡಾಗ, ಎಲೆಕ್ಷನ್ ಗೆ ನಿಂತಾಗ, ಸಂಸದೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದಾಗ ಬೆನ್ನೆಲುಬಾಗಿ, ಸ್ವಂತ ಮಗನಂತೆ ನಿಂತಿದ್ರು ನಟ ದರ್ಶನ್. ಅದರಲ್ಲಿ ಎರಡು ಮಾತಿಲ್ಲ.

RelatedPosts

ಒಂಟಿತನದ ಪೋಸ್ಟ್..ಮೌನ ಮುರಿದ ಸಲ್ಮಾನ್ ಖಾನ್

ಪೆದ್ದಿಗಾಗಿ ರಾಮ್ ಚರಣ್‌‌ಗಾದ ಗಾಯಗಳೆಷ್ಟು..? ಸರ್ಜರಿಗಳೆಷ್ಟು..?!

ಡಿಬಾಸ್‌ ದರ್ಶನ್‌ಗೆ ಕಡುಕಷ್ಟದಲ್ಲೊಂದು ಗುಡ್‌ ನ್ಯೂಸ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಶಿವಣ್ಣ-ಗೀತಕ್ಕ ಅವರಿಗೆ 40ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

ADVERTISEMENT
ADVERTISEMENT

Whatsapp image 2025 03 11 at 10.06.59 pm

ದರ್ಶನ್ ಜೈಲಲ್ಲಿದ್ದ ದಿನಗಳಲ್ಲಿ ಸುಮಲತಾ ಅಂಬರೀಶ್ ಒಂದು ಹೇಳಿಕೆ ಕೂಡ ನೀಡಿರಲಿಲ್ಲ. ಅದೇ ಕೋಪಕ್ಕೆ ದರ್ಶನ್, ಬೇಲ್ ಪಡೆದು ಹೊರಬಂದರೂ ಸಹ ಅಭಿಷೇಕ್ ಗೆ ಆಗಲಿ, ಸುಮಲತಾ ಅವರಿಗೆ ಆಗಲಿ ಭೇಟಿ ಆಗೋಕೆ ಪರ್ಮಿಷನ್ ನೀಡಿಲ್ಲ ಎನ್ನಲಾಗ್ತಿದೆ. ಸುಮಲತಾ ಅವರಿಗೆ ಯಶ್ ಜೊತೆ ದರ್ಶನ್ ಸಾಥ್ ಕೊಟ್ಟ ಪರಿಗೆ ಇಡೀ ಕರುನಾಡು ಅವರನ್ನ ಜೋಡೆತ್ತು ಅಂತೆಲ್ಲಾ ಕರೆದಿತ್ತು. ಅದ್ರೆ ದರ್ಶನ್ ಒಂಟಿಯಾಗಿದ್ದು ಸುಳ್ಳಲ್ಲ. ಆ ಏಕಾಂಗಿತನವೇ ಈಗ ಸುಮಲತಾ, ಅಭಿಷೇಕ್, ಅವಿವಾ ಸೇರಿದಂತೆ ಇಡೀ ಅಂಬಿ ಕುಟುಂಬವನ್ನು ದೂರ ಇಟ್ರಾ ದಚ್ಚು ಅನ್ನೋ ಪ್ರಶ್ನೆ ಮೂಡಿಸಿದೆ.
ಇನ್ನು ನಿನ್ನೆ ತಡರಾತ್ರಿ ಒಂದೇ ಒಂದು ಪೋಸ್ಟ್ ಮಾಡಿ ಸುಮ್ಮನಾಗಿದ್ದ ಸುಮಕ್ಕ, ಇಂದು ಸಿಕ್ಕಾಪಟ್ಗಟೆ ರೆಬೆಲ್ ಅಗಿ, ಒಂದರ ಹಿಂದೊಂದು ಪೋಸ್ಟ್ ಗಳನ್ನ ಮಾಡ್ತಾ, ಬಾಣಗಳಂತೆ ಬ್ಯಾಂಡ್ ಬಜಾಯಿಸುತ್ತಿದ್ದಾರೆ. ಆ ಪೈಕಿ ಒಂದು ಪೋಸ್ಟ್ ನಲ್ಲಿ ‘ಐಶಾರಾಮಿ ಲೈಫ್ ಅಂದ್ರೆ ದುಬಾರಿ ಕಾರ್ ಗಳು, ಬಟ್ಟೆಗಳಲ್ಲ. ಸ್ವತಂತ್ರವಾಗಿ ಒಳ್ಳೆಯ ನಿದ್ದೆ, ಮನಸ್ಸಿಗೆ ನೆಮ್ಮದಿ ಮತ್ತು ಸಮಾಧಾನವಾಗಿರೋದು’ ಎಂದಿದ್ದಾರೆ.

Darshan sumalatha

ಮತ್ತೊಂದು ಪೋಸ್ಟ್ ನಲ್ಲಿ ‘ನೋವಿಲ್ಲದಂತೆ ಎದ್ದು ಬರೋದು.. ಚಿಂತೆ ಇಲ್ಲದಂತೆ ಇರೋದು.. ನಿಮ್ಮನ್ನ ಯಾರು ಅರ್ಥ ಮಾಡ್ಕೊಳ್ತಾರೋ ಅಂಥವ್ರ ಜೊತೆಗಿನ ಮಾತುಕತೆ.. ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಕೊಳ್ಳಲಾಗದ ಖಜಾನೆ. ಆದ್ರೆ ಇದೆಲ್ಲವೂ ಸಂತೃಪ್ತ ಜೀವನಕ್ಕೆ ಬಹಳ ಮುಖ್ಯ. ಸೋಶಿಯಲ್ ಮೀಡಿಯದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಲು ಮಾತ್ರ ಫೋಟೋ ತೆಗೆಸಿಕೊಳ್ಳುವುದಲ್ಲ. ಶ್ರೀಮಂತವೆನಿಸೋ ಬದುಕಿಗೆ ಆಂತರಿಕವಾಗಿ ಅಡಿಪಾಯ ಹಾಕಬೇಕು ’ ಅಂತಲೂ ಬರೆದುಕೊಂಡಿದ್ದಾರೆ.

Darshan sumalatha 2025 03 385c2c00e5324a5d7dcfed6f2ff4db58 3x2

ಇವೆಲ್ಲವೂ ನೋಡ್ತಿದ್ರೆ ಮಗ ಮತ್ತು ಮದರ್ ಇಂಡಿಯಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಎದ್ದು ಕಾಣ್ತಿದೆ. ಇದಕ್ಕೆಲ್ಲಾ ಸ್ವತಃ ದರ್ಶನ್ ಅಥ್ವಾ ಸುಮಲತಾ ಅವರೇ ನೇರವಾಗಿ ಸ್ಪಷ್ಟನೆ ಕೊಡಬೇಕು. ಇಲ್ಲವಾದಲ್ಲಿ, ಬಹುಶಃ ಇದೇ ಮಾರ್ಚ್ 14ರಂದು ನಡೆಯಲಿರೋ ಅಭಿಷೇಕ್ ಅಂಬರೀಶ್- ಅವಿವಾ ದಂಪತಿಯ ಮಗನ ನಾಮಕರಣ ಮಹೋತ್ಸವಕ್ಕೆ ದರ್ಶನ್ ಬಂದ್ರೆ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬೀಳಲಿದೆ. ಸೋ.. ಸುಮಲತಾ ಮೊಮ್ಮಗನ ನಾಮಕರಣಕ್ಕೆ ದರ್ಶನ್ ಬರ್ತಾರಾ ಅನ್ನೋದು ಇನ್ನಷ್ಟೇ ಕಾದು ನೋಡಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 19T184109.340

ಧೂಮಪಾನ ಪ್ರಿಯರಿಗೆ ಬಿಗ್‌ ಶಾಕ್‌: ಸಿಗರೇಟ್ ಬೆಲೆಯಲ್ಲಿ ಮತ್ತೆ ಏರಿಕೆ

by ಶಾಲಿನಿ ಕೆ. ಡಿ
May 19, 2026 - 6:42 pm
0

Untitled design 2026 05 19T182653.280

ಒಂಟಿತನದ ಪೋಸ್ಟ್..ಮೌನ ಮುರಿದ ಸಲ್ಮಾನ್ ಖಾನ್

by ಶಾಲಿನಿ ಕೆ. ಡಿ
May 19, 2026 - 6:27 pm
0

Untitled design 2026 05 19T180524.089

ಅಫ್ಘಾನ್ ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟ: ಶುಭ್‌ಮನ್ ಗಿಲ್ ನಾಯಕ

by ಶಾಲಿನಿ ಕೆ. ಡಿ
May 19, 2026 - 6:06 pm
0

Untitled design 2026 05 19T174350.135

ಪಂಜಾಬಿ ಗಾಯಕಿ ಇಂದರ್ ಕೌರ್ ಅಪಹರಿಸಿ ಬರ್ಬರ ಹ*ತ್ಯೆ

by ಶಾಲಿನಿ ಕೆ. ಡಿ
May 19, 2026 - 5:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 19T182653.280
    ಒಂಟಿತನದ ಪೋಸ್ಟ್..ಮೌನ ಮುರಿದ ಸಲ್ಮಾನ್ ಖಾನ್
    May 19, 2026 | 0
  • Untitled design 2026 05 19T171218.991
    ಪೆದ್ದಿಗಾಗಿ ರಾಮ್ ಚರಣ್‌‌ಗಾದ ಗಾಯಗಳೆಷ್ಟು..? ಸರ್ಜರಿಗಳೆಷ್ಟು..?!
    May 19, 2026 | 0
  • Untitled design 2026 05 19T162145.007
    ಡಿಬಾಸ್‌ ದರ್ಶನ್‌ಗೆ ಕಡುಕಷ್ಟದಲ್ಲೊಂದು ಗುಡ್‌ ನ್ಯೂಸ್
    May 19, 2026 | 0
  • BeFunky collage (32)
    ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಶಿವಣ್ಣ-ಗೀತಕ್ಕ ಅವರಿಗೆ 40ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
    May 19, 2026 | 0
  • BeFunky collage (30)
    ಕಾಕ್ಟೇಲ್ ಪಾರ್ಟಿಯಲ್ಲಿ ನ್ಯಾಷನಲ್ ಕ್ರಶ್‌ಗೆ ಬ್ಯಾಡ್ ಟಚ್..?
    May 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version